ಕರ್ನಾಟಕ ರಕ್ಷಣಾ ವೇದಿಕೆಯ ನೂತನ ಅಧ್ಯಕ್ಷರಾಗಿ ಸಂಜೀವರೆಡ್ಡಿ ಆಯ್ಕೆ
Sanjeeva Reddy elected as the new president of Karnataka Defense Forum
ಕರ್ನಾಟಕ ರಕ್ಷಣಾ ವೇದಿಕೆಯ ನೂತನ ಅಧ್ಯಕ್ಷರಾಗಿ ಸಂಜೀವರೆಡ್ಡಿ ಆಯ್ಕೆ
ರಾಣಿಬೆನ್ನೂರ 14: ಇಲ್ಲಿನ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಬಣದ ನೂತನ ಅಧ್ಯಕ್ಷರಾಗಿ ಸಂಜೀವರೆಡ್ಡಿ ಮದುಗುಣಿ ಅವರನ್ನು ಜಿಲ್ಲಾಧ್ಯಕ್ಷ ಪರಶುರಾಮ್ ರಿತ್ತಿ ಅವರು ನೇಮಕಾತಿ ಪತ್ರ ನೀಡಿ ಅಭಿನಂದಿಸಿದರು.
ಉಪಾಧ್ಯಕ್ಷ ಮಾಲತೇಶ್ ಪೂಜಾರ. ಕಾರ್ಯದರ್ಶಿ ಹನುಮಂತ ಮಡಿವಾಳರ್, ಸದಸ್ಯರಾದ ಮೈಲಪ್ಪ ಹನುಮಜ್ಜಾರ್, ಮಂಜುನಾಥ್ ಅರಿಶಿನಕುಂಟೆ, ಮಲ್ಲಿಕಾರ್ಜುನ ಅಂಗಡಿ, ಆನಂದ್ ಉಲ್ಬನಿ, ಮರಿಯಪ್ಪ ಪೂಜಾರ್, ಮಂಜುನಾಥ್ ಬುಳ್ಳಪ್ಪನವರ್, ಸದಾನಂದ ಮರಿಯಮ್ಮನವರ, ನಾಗರಾಜ ಮಡಿವಾಳರ, ಆನಂದ ಹಡಪದ, ಪ್ರಕಾಶ್ ಗೋಣಮ್ಮನವರ, ಮಣಿಕಂಠ ಕಮ್ಮಾರ, ಮಾಲಿಂಗಪ್ಪ ದೇವಗಿರಿ ಮತ್ತಿತರರು ಇದ್ದರು
ಫೋಟೊ:14ಆರ್ಎನ್ಆರ್04ರಾಣಿಬೆನ್ನೂರ: ಇಲ್ಲಿನ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಬಣದ ನೂತನ ಅಧ್ಯಕ್ಷರಾಗಿ ಸಂಜೀವರೆಡ್ಡಿ ಮದುಗುಣಿ ಅವರನ್ನು ಜಿಲ್ಲಾಧ್ಯಕ್ಷ ಪರಶುರಾಮ್ ರಿತ್ತಿ ಅವರು ನೇಮಕಾತಿ ಪತ್ರ ನೀಡಿ ಅಭಿನಂದಿಸಿದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 