ಗುರ್ಲಾಪೂರದಲ್ಲಿ ರೇಣುಕಾಚಾರ್ಯ ಜಯಂತಿ
Renukacharya Jayanti in Gurlapur
ಗುರ್ಲಾಪೂರದಲ್ಲಿ ರೇಣುಕಾಚಾರ್ಯ ಜಯಂತಿ
ಗುಲಪೂರ 13: ಸ್ಥಳಿಯ ಸರಕಾರಿ ಶಾಸಕರ ಮಾದರಿ ಶಾಲೆಯಲ್ಲಿ ರೇಣುಕಾಚಾರ್ಯ ಜಯಂತಿಯನ್ನು ಶಾಲೆಯಎಸ್ ಡಿ ಎಮ್ ಸಿ ಅಧ್ಯಕ್ಷರಾದ ಎಲ್ ಪಿ ನೇಮಗೌಡರ ಇವರ ಅಧ್ಯಕ್ಷತೆಯಲ್ಲಿ ಅತಿ ವಿಜ್ರಂಭಣೆಯಿಂದ ಆಚರಿಸಲಾಯಿತು. ಗ್ರಾಮದವೇ ಮೂರ್ತಿ ಶಿವಾನಂದ ಹಿರೇಮಠಇವರ ಸಾನಿದ್ಯದಲ್ಲಿ ರೇಣುಕಾಚಾರ್ಯ ಬಾವ ಚಿತ್ರಕ್ಕೆ ವಿಷೇಶವಾಗಿ ಪೂಜೆ ಸಲ್ಲಿಸಿ ಈ ಸಂದರ್ಬದಲ್ಲಿ ಶಿವರುದ್ರಯ್ಯಾ ಹಿರೇಮಠಡಾ ಪಿ ಎಮ್ ಹಿರೇಮಠಗುರು ಹಿರೇಮಠ ಗುರು ಸಿದ್ದಯ್ಯಾ ಜಡಿ.ಗಣೇಶ ಹಿರೇಮಠ ಸಾಲೆಯ ಶಿಕ್ಷವ್ರಂದವು ಹಾಗೂ ಅಡುಗೆ ಸಾಹಾಯಕರು ಮಕ್ಕಳು ಪಾಲಕರರು ಭಾಗಿಯಾಗಿದ್ದರು. ಎಲ್ ಆರ್ ಸಾಲಿಮಠ ಗುರುಗಳು ನಿರುಪಿಸಿ ವಂದಿಸಿದರು.
24 ಗಂಟೆಯಲ್ಲಿ ಕಾರು ಕಳ್ಳತನ ಪ್ರಕರಣ ಭೇಧಿಸಿದ ಪೊಲೀಸರು : ಖದೀಮರ ಪತ್ತೆಗಾಗಿ ಶೋಧ
ಗಡಿ ಮರಾಠಿ ಶಾಲೆಗಳಲ್ಲಿ ಕನ್ನಡ ಕಹಳೆ: 7 ಕನ್ನಡ ಪ್ರಾಥಮಿಕ, 2 ಪ್ರೌಡ ಶಾಲೆಗಳಿಗೆ ರಾಜ್ಯ ಸರಕಾರ ಗ್ರಿನ್ ಸಿಗ್ನಲ್
ಅಂತರಾಜ್ಯ ಖದೀಮನ ಬಂಧನ : 45.56 ಲಕ್ಷ ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ ವಶಕ್ಕೆ
ಹಿಡಕಲ್ ಹಿನ್ನೀರಿನಲ್ಲಿ ಮುಳುಗಿದ್ದ ಹುನ್ನೂರು ವಿಠಲ ಮಂದಿರ ಜಲದಿಗ್ಭಂಧನದಿಂದ ಮುಕ್ತಿ
2027ರ ಮೇ. 4ರಿಂದ ಸಂಕೇಶ್ವರ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವ ಪ್ರಾರಂಭ
48 ಗಂಟೆಯಲ್ಲಿ ಮನೆಗಳ್ಳರಿಬ್ಬರ ಬಂಧನ : 21,02 ಲಕ್ಷ ಮೌಲ್ಯದ 154.6 ಗ್ರಾಂ ಚಿನ್ನಾಭರಣ ವಶಕ್ಕೆ 