ಚು ಸಾ ಪ ಅಧ್ಯಕ್ಷರಾಗಿ ನಾಗರಾಜ್ ಮಲ್ಕಿಒಡೆಯರ್ ಪುನರಾಯ್ಕೆ
Re-election of Nagaraj Malkiodeyar as President of Chu Sapa
ಚು ಸಾ ಪ ಅಧ್ಯಕ್ಷರಾಗಿ ನಾಗರಾಜ್ ಮಲ್ಕಿಒಡೆಯರ್ ಪುನರಾಯ್ಕೆ
ಹೂವಿನ ಹಡಗಲಿ 24: ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ನಾಗರಾಜ್ ಮಲ್ಕಿಒಡೆಯರ್ ಪುನರಾಯ್ಕೆ ಆಗಿದ್ದಾರೆ.ಪರಿಷತ್ತಿನ ಉಳಿದ ಪದಾಧಿಕಾರಿಗಳು ಹಡಗಲಿ ಬಸವರಾಜ (ಗೌರವ ಕಾರ್ಯದರ್ಶಿ)ಎ ಎಂ ಪಿ ಪ್ರಶಾಂತ್ ಮಾದೇಶ್ವರ ಕೆ (ಉಪಾಧ್ಯಕ್ಷರು)ಪದ್ಮರಾಜ್ ಜೈನ್ (ಕೋಶಾಧ್ಯಕ್ಷ)ಡಿ ಬಿ ಸಂತೋಷ್ ಸುಂಕದ ಸಂಗಮೇಶ ಪ್ರಸಾದ್ (ಸಂಘಟನಾ ಕಾರ್ಯದರ್ಶಿಗಳು)ಎಂ ಎಂ ಗೌರಮ್ಮ ನಯನಾ ಮಲ್ಲಿನಾಥ ಯು ರೇಣುಕಾಡಿ ಪಿಯಮನೂರ್ ಸಾಬ್ ಯೂನಸ್ ಅಹಮದ್ ಕಲಕೇರಿ (ಸದಸ್ಯರು)ಸುರೇಶ ಅಂಗಡಿ (ಗೌರವಾಧ್ಯಕ್ಷ)ಗೌರವ ಸಲಹೆಗಾರರಾಗಿ ಬಿಚ್ಚುಗತ್ತಿ ಖಾಜಾ ಹುಸೇನ್ ಎಂ ದಯಾನಂದ ಕೆ ಎ ಕೆ ಜಿಲಾನ್ ಕೆ ಎಚ್ ಎಂ ಗುರುಪ್ರಸಾದ್ ಆಯ್ಕೆ ಆಗಿದ್ದಾರೆ ಎಂದು ಅಧ್ಯಕ್ಷ ನಾಗರಾಜ ಮಲ್ಕಿಒಡೆಯರ್ ್ಲ ತಿಳಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 