ಚು ಸಾ ಪ ಅಧ್ಯಕ್ಷರಾಗಿ ನಾಗರಾಜ್ ಮಲ್ಕಿಒಡೆಯರ್ ಪುನರಾಯ್ಕೆ
Re-election of Nagaraj Malkiodeyar as President of Chu Sapa
ಚು ಸಾ ಪ ಅಧ್ಯಕ್ಷರಾಗಿ ನಾಗರಾಜ್ ಮಲ್ಕಿಒಡೆಯರ್ ಪುನರಾಯ್ಕೆ
ಹೂವಿನ ಹಡಗಲಿ 24: ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ನಾಗರಾಜ್ ಮಲ್ಕಿಒಡೆಯರ್ ಪುನರಾಯ್ಕೆ ಆಗಿದ್ದಾರೆ.ಪರಿಷತ್ತಿನ ಉಳಿದ ಪದಾಧಿಕಾರಿಗಳು ಹಡಗಲಿ ಬಸವರಾಜ (ಗೌರವ ಕಾರ್ಯದರ್ಶಿ)ಎ ಎಂ ಪಿ ಪ್ರಶಾಂತ್ ಮಾದೇಶ್ವರ ಕೆ (ಉಪಾಧ್ಯಕ್ಷರು)ಪದ್ಮರಾಜ್ ಜೈನ್ (ಕೋಶಾಧ್ಯಕ್ಷ)ಡಿ ಬಿ ಸಂತೋಷ್ ಸುಂಕದ ಸಂಗಮೇಶ ಪ್ರಸಾದ್ (ಸಂಘಟನಾ ಕಾರ್ಯದರ್ಶಿಗಳು)ಎಂ ಎಂ ಗೌರಮ್ಮ ನಯನಾ ಮಲ್ಲಿನಾಥ ಯು ರೇಣುಕಾಡಿ ಪಿಯಮನೂರ್ ಸಾಬ್ ಯೂನಸ್ ಅಹಮದ್ ಕಲಕೇರಿ (ಸದಸ್ಯರು)ಸುರೇಶ ಅಂಗಡಿ (ಗೌರವಾಧ್ಯಕ್ಷ)ಗೌರವ ಸಲಹೆಗಾರರಾಗಿ ಬಿಚ್ಚುಗತ್ತಿ ಖಾಜಾ ಹುಸೇನ್ ಎಂ ದಯಾನಂದ ಕೆ ಎ ಕೆ ಜಿಲಾನ್ ಕೆ ಎಚ್ ಎಂ ಗುರುಪ್ರಸಾದ್ ಆಯ್ಕೆ ಆಗಿದ್ದಾರೆ ಎಂದು ಅಧ್ಯಕ್ಷ ನಾಗರಾಜ ಮಲ್ಕಿಒಡೆಯರ್ ್ಲ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು 