ಚು ಸಾ ಪ ಅಧ್ಯಕ್ಷರಾಗಿ ನಾಗರಾಜ್ ಮಲ್ಕಿಒಡೆಯರ್ ಪುನರಾಯ್ಕೆ
Re-election of Nagaraj Malkiodeyar as President of Chu Sapa
ಚು ಸಾ ಪ ಅಧ್ಯಕ್ಷರಾಗಿ ನಾಗರಾಜ್ ಮಲ್ಕಿಒಡೆಯರ್ ಪುನರಾಯ್ಕೆ
ಹೂವಿನ ಹಡಗಲಿ 24: ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ನಾಗರಾಜ್ ಮಲ್ಕಿಒಡೆಯರ್ ಪುನರಾಯ್ಕೆ ಆಗಿದ್ದಾರೆ.ಪರಿಷತ್ತಿನ ಉಳಿದ ಪದಾಧಿಕಾರಿಗಳು ಹಡಗಲಿ ಬಸವರಾಜ (ಗೌರವ ಕಾರ್ಯದರ್ಶಿ)ಎ ಎಂ ಪಿ ಪ್ರಶಾಂತ್ ಮಾದೇಶ್ವರ ಕೆ (ಉಪಾಧ್ಯಕ್ಷರು)ಪದ್ಮರಾಜ್ ಜೈನ್ (ಕೋಶಾಧ್ಯಕ್ಷ)ಡಿ ಬಿ ಸಂತೋಷ್ ಸುಂಕದ ಸಂಗಮೇಶ ಪ್ರಸಾದ್ (ಸಂಘಟನಾ ಕಾರ್ಯದರ್ಶಿಗಳು)ಎಂ ಎಂ ಗೌರಮ್ಮ ನಯನಾ ಮಲ್ಲಿನಾಥ ಯು ರೇಣುಕಾಡಿ ಪಿಯಮನೂರ್ ಸಾಬ್ ಯೂನಸ್ ಅಹಮದ್ ಕಲಕೇರಿ (ಸದಸ್ಯರು)ಸುರೇಶ ಅಂಗಡಿ (ಗೌರವಾಧ್ಯಕ್ಷ)ಗೌರವ ಸಲಹೆಗಾರರಾಗಿ ಬಿಚ್ಚುಗತ್ತಿ ಖಾಜಾ ಹುಸೇನ್ ಎಂ ದಯಾನಂದ ಕೆ ಎ ಕೆ ಜಿಲಾನ್ ಕೆ ಎಚ್ ಎಂ ಗುರುಪ್ರಸಾದ್ ಆಯ್ಕೆ ಆಗಿದ್ದಾರೆ ಎಂದು ಅಧ್ಯಕ್ಷ ನಾಗರಾಜ ಮಲ್ಕಿಒಡೆಯರ್ ್ಲ ತಿಳಿಸಿದ್ದಾರೆ.
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್ 