ಗೃಹಲಕ್ಷ್ಮಿ ಹಣದಿಂದ ಉಳುಮೆ ಮಾಡಲು ರೋಟವೆಟರ್ ಖರೀದಿ
Purchase of rotavator for plowing with Grilahakshmi money
ಗೃಹಲಕ್ಷ್ಮಿ ಹಣದಿಂದ ಉಳುಮೆ ಮಾಡಲು ರೋಟವೆಟರ್ ಖರೀದಿ
ಹಾವೇರಿ 22: ಜಿಲ್ಲೆಯ ಮಂಟಗಣಿ ಗ್ರಾಮದ ಶಾರದಾ ಜಗಣ್ಣನವರ (ಅತ್ತೆ)ಹಾಗೂ ಲಕ್ಷ್ಮೀ ಜಗಣ್ಣನವರ (ಸೊಸೆ) ಇವರು ಕರ್ನಾಟಕ ಸರಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಬಂದ ಹಣವನ್ನು ಕೂಡಿಟ್ಟುಕೊಂಡು ಜಮೀನು ಉಳುಮೆ ಮಾಡಲು ರೋಟವೆಟರ್ ಖರೀದಿಸಿದ್ದಾರೆ. ಗ್ಯಾರಂಟಿ ಯೋಜನೆಯ ಹಣವನ್ನು ವಿಭಿನ್ನವಾಗಿ ಕೃಷಿ ಕ್ಷೇತ್ರದ ಉಪಕರಣಕ್ಕೆ ಬಳಕೆ ಮಾಡಿ ಮಾದರಿಯಾದ ಅತ್ತೆ ಮತ್ತು ಸೊಸೆಯನ್ನು ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಅವರ ಮನೆಗೆ ಹೋಗಿ ಗೌರವಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಕಳಸೂರ ಗ್ರಾಪಂ ಅಧ್ಯಕ್ಷರಾದ ಪವಿತ್ರಾ ಮಂಟಗಣಿ,ಸದಸ್ಯರಾದ ಶ್ರೀಧರ ದೊಡ್ಡಮನಿ,ಪುಟ್ಟಪ್ಪ ಮರಗಿ, ಗೀತಾ ಮೋಹನ್ ಹಾವೇರಿ,ಕಾಂಗ್ರೆಸ್ ಪಕ್ಷದ ಮುಖಂಡರಾದ ಭೂಪಾಲಪ್ಪ ಚೂಳಕಿ, ದೇವಕ್ಕ ಜಗಣ್ಣನವರ, ಬಸವಣ್ಣೆವ್ವ ಸವಣೂರ,ನಾಗಪ್ಪ ರಭಜ್ಜನವರ,ಶಿವರಾಜ ಹುರಳಿಕುಪ್ಪಿ,ಆಕಾಶ ಕರೇಚಿಕ್ಕಣ್ಣನವರ ಸೇರಿದಂತೆ ಅನೇಕರಿದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 