ಭಾವನೆಗಳ ನಿರ್ವಹಣೆಯೆ ಜೀವನ ಕೌಶಲ್ಯ,
Managing emotions is a life skill
ಭಾವನೆಗಳ ನಿರ್ವಹಣೆಯೆ ಜೀವನ ಕೌಶಲ್ಯ
ಗದಗ 21: ಆರೋಗ್ಯ0ುುತ ಜೀವನ ನಡೆಸಲು ಸತ್ವ0ುುತ ಆಹಾರ ಹಾಗೂ ವ್ಯಾ0ಾಮ ಎಷ್ಟು ಮುಖ್ಯವೋ ಅಷ್ಟೇ ನಮ್ಮ ಭಾವನೆಗಳ ನಿ0ುಂತ್ರಣವೂ ಸಹ ಮುಖ್ಯವಾಗಿದೆ ಎಂದು ಎನ್ಎಸ್ಎಸ್ ಗದಗ ಜಿಲ್ಲಾ ನೋಡಲ್ ಅಧಿಕಾರಿ ಶ್ರೀನಿವಾಸ್ ಬಡಿಗೇರ ಅವರು ನುಡಿದರು.
ಶಿರಹಟ್ಟಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜೀವನ ಕೌಶಲ್ಯ ತರಬೇತಿ ಕಾ0ುರ್ಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅವರು ರಾಷ್ಟ್ರೀ0ು ಸೇವಾ 0ೋಜನೆ0ು ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತ ಈ ಮಾತುಗಳನ್ನು ಹೇಳಿದರು. ನಮ್ಮ ಮಾನಸಿಕ ಆರೋಗ್ಯಕ್ಕೆ ಅತಿ ಮುಖ್ಯವಾಗಿ ನಮ್ಮ ಭಾವನೆಗಳನ್ನು ನಿ0ುಂತ್ರಿಸುವುದು ಅವಶ್ಯವಾಗಿದೆ. ಜೀವನ ಕೌಶಲ್ಯದ 0ುಶಸ್ಸು ಇದರಲ್ಲಿ0ೆು ಇದೆ ಎಂದರು.
ಚೈನಿಸ್ ವಿಸ್ಪರ್, ಕಥೆ ಹೇಳುವುದು, ರೋಲ್ ಪ್ಲೆಯಿಂಗ್, ಬಲ್ಲೂನ್ ಗೇಮ್ ಗಳ ಮುಖಾಂತರ ಮಕ್ಕಳಲ್ಲಿ ಅಡಗಿರುವ ಪ್ರತಿಭೆ0ುನ್ನು ಪ್ರದರ್ಶಿಸಲು ಶ್ರೀನಿವಾಸ್ ಅವಕಾಶ ಮಾಡಿಕೊಟ್ಟರು.
ಕಾ0ುರ್ಕ್ರಮದ ಅಧ್ಯಕ್ಷತೆ0ುನ್ನು ಬಸವರಾಜ್ ಗಿರಿತಿಮ್ಮಣ್ಣವರ ವಹಿಸಿದ್ದರು. ಎನ್ಎಸ್ಎಸ್ ಕಾ0ುರ್ಕ್ರಮಾಧಿಕಾರಿಗಳಾದ ಲಿಂಗರಾಜ್ 0ುತ್ನಲ್ಲಿ0ುವರು ಸ್ವಾಗತಿಸಿದರು. ಕಿರಣ್ ಕಮಾರ್ ಅವರು ಸಭೆ ಉದ್ದೇಶಿಸಿ ಮಾತನಾಡಿದರು. ಬೀರೇಶ ಘಂಟಿ ಕಾರ್ಯಕ್ರಮ ನಿರೂಪಿಸಿದರು. ಕಿರಣ್ ಹೂಗಾರ್ ವಂದಿಸಿದರು.
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 