ಮನೆಯಲ್ಲಿ ಮಹಾಮನೆ ಕಾರ್ಯಕ್ರಮ
Mahamane program at home
ಮನೆಯಲ್ಲಿ ಮಹಾಮನೆ ಕಾರ್ಯಕ್ರಮ
ಹುಬ್ಬಳ್ಳಿ 10: ಬಸವಕೇಂದ್ರದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮ ಶಿವಾನಂದ ಪಾವಡಿ ಬೆನ್ನಾಳೆ ಅವರ ಮನೆಯಲ್ಲಿ ನೇರವೇರಿತು. ಬಸವಕೇಂದ್ರದ ಅಧ್ಯಕ್ಷ ಪ್ರೊ.ಜಿ.ಬಿ. ಹಳ್ಯಾಳ ಅವರುಅಧ್ಯಕ್ಷತೆ ವಹಿಸಿದ್ದರು.ನೀಲಗಂಗಾ, ಕಮಲಾ ಹಳ್ಳಾಳ ಅವರು ಅನುಭಾವ ನೀಡಿದರು.
ಶಿವಾನಂದ ಬೆನ್ನಾಳೆ ಸ್ವಾಗತಿಸಿದರು. ಕೆ.ಎಸ್.ಇನಾಮತಿ ನಿರೂಪಿಸಿದರು. ಬಸವಕೇಂದ್ರದ ಉಪಾಧ್ಯಕ್ಷ ಬಿ.ಎಲ್.ಲಿಂಗಶೆಟ್ಟರ, ಮಂಗಳಾ ಬೆನ್ನಾಳೆ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ, ಗ್ರಂಥಪಾಲಕಡಾ. ಸುರೇಶ ಡಿ. ಹೊರಕೇರಿ, ಸೋಹನ ಸುರೇಶ ಹೊರಕೇರಿ, ಸುಜಯ ಸುರೇಶ ಹೊರಕೇರಿ, ವಿದ್ಯಾವತಿ ಲಿಂಗಶೆಟ್ಟರ, ಎಂ.ಜಿ.ಬೇವಿನಕಟ್ಟಿ, ವಚನಾ, ಪ್ರಲ್ಹಾದ ಜೋಶಿ, ಮಲ್ಲಿಕಾರ್ಜುನ ಹನಮಸಾಗರ, ಸರೋಜಾ ಮೇಟಿ, ಕಲ್ಲಪ್ಪ ಗುಂಜಾಳ, ಸಿದ್ದಪ್ಪ ಹಳ್ಳಾಳ, ಗಂಗಾಧರಅಣ್ಣಿಗೇರಿ, ಡಾ. ಲಿಂಗರಾಜಅಂಗಡಿ, ಶಕುಂತಲಾ ಪಿಳ್ಳೆ, ಮಲ್ಲಿಕಾರ್ಜುನ ಬಡಿಗೇರ, ಎಲ್.ವಾಯ್.ಉಣಕಲ್, ಪುಷ್ಪಾ ಹಳ್ಳಾಳ, ಮುಂತಾದವರು ಇದ್ದರು.
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ 