ಮಡಿವಾಳೇಶ್ವರ ಜಾತ್ರೆ: ಜೋಡೆತ್ತಿನ ಚಕ್ಕಡಿ ಶರ್ಯತ್ತು
ಕಡಬಿ 08: ಸ್ಥಳೀಯ ಮಡಿವಾಳೇಶ್ವರ ಜಾತ್ರಾ ನಿಮಿತ್ಯ ಪ್ರತಿ ವರ್ಷದಂತೆ ಈ ವರ್ಷವು ಜೋಡೆತ್ತಿನ ಚಕ್ಕಡಿ ಶರ್ಯತ್ತು ಏರ್ಪಡಿಸಲಾಯಿತು
ಪ್ರಥಮ ಬಹುಮಾನ 50,001 ರೂ.ಗಳನ್ನು ಬೆಡಕೆ ಗ್ರಾಮದ ದಾದಾಸಾಹೇಬ ಗೋಮಾಸಿ ಇವರು ಪಡೆದುಕೊಂಡರೆ, ದ್ವಿತೀಯ ಬಹುಮಾನ 25,001 ರೂ.ಗಳನ್ನು ಯರಗಟ್ಟಿಯ ಅಜೀತಣ್ಣಾ ದೇಸಾಯಿ ಪಡೆದುಕೊಂಡರು. ತೃತೀಯ ಬಹುಮಾನ 15,001 ರೂಗಳನ್ನು ಮುಚ್ಚಾಳ ಗ್ರಾಮದ ಓಂ ಸಾಂಗಲಿ ಪಡೆದುಕೊಂಡರು. ನಂತರ ಒಂದು ಕುದರೆ ಹತ್ತಿ ಓಡಿಸುವ ಶಯತರ್ು, ಜೋಡು ಕುದುರೆ ಗಾಡಿ ಶಯತರ್ುಗಳಲ್ಲಿ ವಿಜೇತರಿಗೆ ಪ್ರಥಮ, ದ್ವೀತಿಯ, ತೃತಿಯ ಬಹುಮಾನ ವಿತರಣೆ ಮಾಡಲಾಯಿತು. ಗ್ರಾಮದ ಹಿರಿಯರು ಹಾಗೂ ಜಾತ್ರಾ ಕಮೀಟಿಯವರು ಸೇರಿ ಬಹುಮಾನವನ್ನು ವಿತರಿಸಿದರು.
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ 