ಮಡಿವಾಳೇಶ್ವರ ಜಾತ್ರೆ: ಜೋಡೆತ್ತಿನ ಚಕ್ಕಡಿ ಶರ್ಯತ್ತು
ಕಡಬಿ 08: ಸ್ಥಳೀಯ ಮಡಿವಾಳೇಶ್ವರ ಜಾತ್ರಾ ನಿಮಿತ್ಯ ಪ್ರತಿ ವರ್ಷದಂತೆ ಈ ವರ್ಷವು ಜೋಡೆತ್ತಿನ ಚಕ್ಕಡಿ ಶರ್ಯತ್ತು ಏರ್ಪಡಿಸಲಾಯಿತು
ಪ್ರಥಮ ಬಹುಮಾನ 50,001 ರೂ.ಗಳನ್ನು ಬೆಡಕೆ ಗ್ರಾಮದ ದಾದಾಸಾಹೇಬ ಗೋಮಾಸಿ ಇವರು ಪಡೆದುಕೊಂಡರೆ, ದ್ವಿತೀಯ ಬಹುಮಾನ 25,001 ರೂ.ಗಳನ್ನು ಯರಗಟ್ಟಿಯ ಅಜೀತಣ್ಣಾ ದೇಸಾಯಿ ಪಡೆದುಕೊಂಡರು. ತೃತೀಯ ಬಹುಮಾನ 15,001 ರೂಗಳನ್ನು ಮುಚ್ಚಾಳ ಗ್ರಾಮದ ಓಂ ಸಾಂಗಲಿ ಪಡೆದುಕೊಂಡರು. ನಂತರ ಒಂದು ಕುದರೆ ಹತ್ತಿ ಓಡಿಸುವ ಶಯತರ್ು, ಜೋಡು ಕುದುರೆ ಗಾಡಿ ಶಯತರ್ುಗಳಲ್ಲಿ ವಿಜೇತರಿಗೆ ಪ್ರಥಮ, ದ್ವೀತಿಯ, ತೃತಿಯ ಬಹುಮಾನ ವಿತರಣೆ ಮಾಡಲಾಯಿತು. ಗ್ರಾಮದ ಹಿರಿಯರು ಹಾಗೂ ಜಾತ್ರಾ ಕಮೀಟಿಯವರು ಸೇರಿ ಬಹುಮಾನವನ್ನು ವಿತರಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 