ಇಟನಾಳ ಲಕ್ಷ್ಮೀದೇವಿ ಜಾತ್ರೆ ಸಂಪನ್ನ
ಗುಲರ್ಾಪೂರ 07: ಸಮೀಪದ ಇಟನಾಳ ಗ್ರಾಮದ ಆರಾಧ್ಯ ದೇವತೆ ಲಕ್ಷ್ಮೀದೇವಿ ಜಾತ್ರೆಯು ಅತೀ ವಿಜೃಂಭಣೆಯಿಂದ ಜರುಗಿತು.
ಮಂಗಳವಾರ ದಿ. 5ರಂದು ಮುಂಜಾನೆ 5ಗಂಟೆಗೆ ವೀರುಪಾಕ್ಷ ಬಡಿಗೇರ ಪಾರಾಯಣ ನಡೆಸಿಕೊಟ್ಟರು ನಂತರ 6ಗಂಟೆಗೆ. ಮದಗೊಂಡ ಪೂಜಾರಿ ಇವರಿಂದ ಅಭಿಷೇಕ 9ಗಂಟೆಗೆ 101 ಸುಮಂಗಲೆಯರಿಂದ ಕುಂಭಮೇಳದೊಂದಿಗೆ ಗ್ರಾಮದ ಎಲ್ಲ ದೇವರ ಪಲ್ಲಕ್ಕಿ ಉತ್ಸವ ಸಕಲ ವಾದ್ಯಮೇಳದೊಂದಿಗೆ ಮೆರವಣಿಗೆಯೂ ಲಕ್ಷ್ಮೀದೇವಿ ದೇವಸ್ಥಾನ ತಲುಪಿತು.
ನಂತರ ಸತ್ತೆಪ್ಪಾ ನಾಯ್ಕ ಇವರಿಂದ ಅಲಗ ಹಾಯಲಾಯಿತು. 11ಗಂಟೆಗೆ ಗ್ರಾಮದಲ್ಲಿರುವ ಎಲ್ಲ ದೇವರ ಉಡಿ ತುಂಬಲಾಯಿತು. 12ಗಂಟೆಗೆ. ಸಿದ್ಧೇಶ್ವರ ಶರಣರು, ವೀರುಪಾಕ್ಷ ದೇವರು ಮಾತೋಶ್ರೀ ಲಲಿತಮ್ಮನವರ 9 ದಿನಗಳವರೆಗೆ ನಡೆದ ಪ್ರವಚನ ಸಂಪನ್ನಗೊಂಡಿತು. ನಂತರ ಮಹಾಪ್ರಸಾದ ಜರುಗಿತು. ಭಕ್ತರು ದಂಡೂರಿ ಹಾಕಿ ಕಾಯಿ ಕಪರ್ೂರ ಹಚ್ಚಿ ಭಂಡಾರ ಹಾರಿಸಿ ದೇವಿಗೆ ತಮ್ಮ ಭಕ್ತಿಯನ್ನು ಸಮಪರ್ಿಸಿದರು.
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್ 