ಇಟನಾಳ ಲಕ್ಷ್ಮೀದೇವಿ ಜಾತ್ರೆ ಸಂಪನ್ನ
ಗುಲರ್ಾಪೂರ 07: ಸಮೀಪದ ಇಟನಾಳ ಗ್ರಾಮದ ಆರಾಧ್ಯ ದೇವತೆ ಲಕ್ಷ್ಮೀದೇವಿ ಜಾತ್ರೆಯು ಅತೀ ವಿಜೃಂಭಣೆಯಿಂದ ಜರುಗಿತು.
ಮಂಗಳವಾರ ದಿ. 5ರಂದು ಮುಂಜಾನೆ 5ಗಂಟೆಗೆ ವೀರುಪಾಕ್ಷ ಬಡಿಗೇರ ಪಾರಾಯಣ ನಡೆಸಿಕೊಟ್ಟರು ನಂತರ 6ಗಂಟೆಗೆ. ಮದಗೊಂಡ ಪೂಜಾರಿ ಇವರಿಂದ ಅಭಿಷೇಕ 9ಗಂಟೆಗೆ 101 ಸುಮಂಗಲೆಯರಿಂದ ಕುಂಭಮೇಳದೊಂದಿಗೆ ಗ್ರಾಮದ ಎಲ್ಲ ದೇವರ ಪಲ್ಲಕ್ಕಿ ಉತ್ಸವ ಸಕಲ ವಾದ್ಯಮೇಳದೊಂದಿಗೆ ಮೆರವಣಿಗೆಯೂ ಲಕ್ಷ್ಮೀದೇವಿ ದೇವಸ್ಥಾನ ತಲುಪಿತು.
ನಂತರ ಸತ್ತೆಪ್ಪಾ ನಾಯ್ಕ ಇವರಿಂದ ಅಲಗ ಹಾಯಲಾಯಿತು. 11ಗಂಟೆಗೆ ಗ್ರಾಮದಲ್ಲಿರುವ ಎಲ್ಲ ದೇವರ ಉಡಿ ತುಂಬಲಾಯಿತು. 12ಗಂಟೆಗೆ. ಸಿದ್ಧೇಶ್ವರ ಶರಣರು, ವೀರುಪಾಕ್ಷ ದೇವರು ಮಾತೋಶ್ರೀ ಲಲಿತಮ್ಮನವರ 9 ದಿನಗಳವರೆಗೆ ನಡೆದ ಪ್ರವಚನ ಸಂಪನ್ನಗೊಂಡಿತು. ನಂತರ ಮಹಾಪ್ರಸಾದ ಜರುಗಿತು. ಭಕ್ತರು ದಂಡೂರಿ ಹಾಕಿ ಕಾಯಿ ಕಪರ್ೂರ ಹಚ್ಚಿ ಭಂಡಾರ ಹಾರಿಸಿ ದೇವಿಗೆ ತಮ್ಮ ಭಕ್ತಿಯನ್ನು ಸಮಪರ್ಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 