ಇಟನಾಳ ಲಕ್ಷ್ಮೀದೇವಿ ಜಾತ್ರೆ ಸಂಪನ್ನ
ಗುಲರ್ಾಪೂರ 07: ಸಮೀಪದ ಇಟನಾಳ ಗ್ರಾಮದ ಆರಾಧ್ಯ ದೇವತೆ ಲಕ್ಷ್ಮೀದೇವಿ ಜಾತ್ರೆಯು ಅತೀ ವಿಜೃಂಭಣೆಯಿಂದ ಜರುಗಿತು.
ಮಂಗಳವಾರ ದಿ. 5ರಂದು ಮುಂಜಾನೆ 5ಗಂಟೆಗೆ ವೀರುಪಾಕ್ಷ ಬಡಿಗೇರ ಪಾರಾಯಣ ನಡೆಸಿಕೊಟ್ಟರು ನಂತರ 6ಗಂಟೆಗೆ. ಮದಗೊಂಡ ಪೂಜಾರಿ ಇವರಿಂದ ಅಭಿಷೇಕ 9ಗಂಟೆಗೆ 101 ಸುಮಂಗಲೆಯರಿಂದ ಕುಂಭಮೇಳದೊಂದಿಗೆ ಗ್ರಾಮದ ಎಲ್ಲ ದೇವರ ಪಲ್ಲಕ್ಕಿ ಉತ್ಸವ ಸಕಲ ವಾದ್ಯಮೇಳದೊಂದಿಗೆ ಮೆರವಣಿಗೆಯೂ ಲಕ್ಷ್ಮೀದೇವಿ ದೇವಸ್ಥಾನ ತಲುಪಿತು.
ನಂತರ ಸತ್ತೆಪ್ಪಾ ನಾಯ್ಕ ಇವರಿಂದ ಅಲಗ ಹಾಯಲಾಯಿತು. 11ಗಂಟೆಗೆ ಗ್ರಾಮದಲ್ಲಿರುವ ಎಲ್ಲ ದೇವರ ಉಡಿ ತುಂಬಲಾಯಿತು. 12ಗಂಟೆಗೆ. ಸಿದ್ಧೇಶ್ವರ ಶರಣರು, ವೀರುಪಾಕ್ಷ ದೇವರು ಮಾತೋಶ್ರೀ ಲಲಿತಮ್ಮನವರ 9 ದಿನಗಳವರೆಗೆ ನಡೆದ ಪ್ರವಚನ ಸಂಪನ್ನಗೊಂಡಿತು. ನಂತರ ಮಹಾಪ್ರಸಾದ ಜರುಗಿತು. ಭಕ್ತರು ದಂಡೂರಿ ಹಾಕಿ ಕಾಯಿ ಕಪರ್ೂರ ಹಚ್ಚಿ ಭಂಡಾರ ಹಾರಿಸಿ ದೇವಿಗೆ ತಮ್ಮ ಭಕ್ತಿಯನ್ನು ಸಮಪರ್ಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 