ಸುರೇಶ ಯಾದವ ಪೌಠೇಶನ್ ವತಿಯಿಂದ ಇಪ್ತಾರ ಕೂಟವನ್ನು ಏರಿ್ಡಸಲಾಗಿತು
Iftar party was hosted by Suresh Yadav Potheshan
ಸುರೇಶ ಯಾದವ ಪೌಠೇಶನ್ ವತಿಯಿಂದ ಇಪ್ತಾರ ಕೂಟವನ್ನು ಏರಿ್ಡಸಲಾಗಿತು
ಬೆಳಗಾವಿ, 26; ಜಿಲ್ಲೆಯ ರಾಮತೀರ್ಥ ನಗರದ ಸುರೇಶ ಯಾದವ ಪೌಠೇಶನ್ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವು ಇಪ್ತಾರ ಕೂಟ ವನ್ನು ಏರಿ್ಡಸಲಾಗಿತ್ತು. ಮುಸ್ಲಿಂ ಧರ್ಮದ ಪವಿತ್ರ ಹಬ್ಬ ರಂಜಾನ್ ಈ ಸಂಧರ್ಭದಲ್ಲಿ ಮುಸ್ಲಿಮರು ದಿನವೀಡೀ ಉಪವಾಸ ಆಚರಿಸುತ್ತಾರೆ. ಉಪವಾಸ ತೊರೆಯುವ ಅವರಿಗಾಗಿ ಹಿಂದೂ ಧರ್ಮದವರು ಇಪ್ತಾರ್ ಕೂಟ ಆಯೋಜನೆ ಮಾಡುವ ಮೂಲಕ ಭಾವೈಕ್ಯತೆ ಸಾರಿದ್ದಾರೆ. ಹೌದು ಇಂತಹದೊಂದು ಧಾರ್ಮಿಕ ಭಾವೈಕ್ಯತೆಯ ಕ್ಷಣಕ್ಕೆ ಬೆಳಗಾವಿ ಸಾಕ್ಷಿಯಾಯಿತು. ಆಟೋನಗರದ ಪ್ಯಾರಾದೈಸ್ ಹಾಲನಲ್ಲಿ ಆಯೋಜಿಸಲಾಗಿದ್ದ ಇಪ್ತಾರ್ ಕೂಟದಲ್ಲಿ ಹಿಂದೂ ಮುಸ್ಲಿಂ ಬಾಂದವರಿಬ್ಬರೂ ಭಾಗಿಯಾಗಿ ಆಚರಣೆ ಮಾಡಲಾಯಿತು ಸುಮಾರು ನಾಲ್ಕು ನೂರರಿಂದ ಐದು ನೂರವರೆಗೆ ಮುಸ್ಲಿಂ ಭಾಂದವರು ಭಾಗವಹಿಸಿದ್ದರು.ಈ ಇಪ್ತಾರ್ ಕೂಟದಲ್ಲಿ ಮುಕ್ತಾರ ಪಟಾಣ, ಸಲೀಮ್ ಮುಲ್ಲಾ, ರಜಾಕ, ಹಡಗಲಿ, ವೀರನಗೌಡ ಪಾಟೀಲ್ ಹಾಗೂ ರಾಮತೀರ್ಥ ನಗರ, ಆಟೋನಗರದ ಮುಸ್ಲಿಂ ಬಾಂದವರು ಪಾಲ್ಗೊಂಡಿದ್ದರು.
ಬೆಳಗಾವಿಯಲ್ಲಿ ಶಿವಾನಂದ ನೀಲಣ್ಣನವರಗೆ ಅಧಿಕಾರಿಗಳ ಶಾಕ್ : ಶಿವಂ ಅಸೋಸಿಯೇಟ್ ಕಚೇರಿಗಳ ಮೇಲೆ ದಾಳಿ
24 ಗಂಟೆಯಲ್ಲಿ ಕಾರು ಕಳ್ಳತನ ಪ್ರಕರಣ ಭೇಧಿಸಿದ ಪೊಲೀಸರು : ಖದೀಮರ ಪತ್ತೆಗಾಗಿ ಶೋಧ
ಗಡಿ ಮರಾಠಿ ಶಾಲೆಗಳಲ್ಲಿ ಕನ್ನಡ ಕಹಳೆ: 7 ಕನ್ನಡ ಪ್ರಾಥಮಿಕ, 2 ಪ್ರೌಡ ಶಾಲೆಗಳಿಗೆ ರಾಜ್ಯ ಸರಕಾರ ಗ್ರಿನ್ ಸಿಗ್ನಲ್
ಅಂತರಾಜ್ಯ ಖದೀಮನ ಬಂಧನ : 45.56 ಲಕ್ಷ ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ ವಶಕ್ಕೆ
ಹಿಡಕಲ್ ಹಿನ್ನೀರಿನಲ್ಲಿ ಮುಳುಗಿದ್ದ ಹುನ್ನೂರು ವಿಠಲ ಮಂದಿರ ಜಲದಿಗ್ಭಂಧನದಿಂದ ಮುಕ್ತಿ
2027ರ ಮೇ. 4ರಿಂದ ಸಂಕೇಶ್ವರ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವ ಪ್ರಾರಂಭ 