ಮಂಗಳಗುಡ್ಡ ಜನತಗೆ ನೇರವಾದ ಗಜೇಂದ್ರಗಡ ಯುವಕರು
ಲೋಕದರ್ಶನ ವರದಿ
ಗಜೇಂದ್ರಗಡ 13: ಹೊಳೆಯಾಗಿ ಹರಿಯುತ್ತಿರುವ ಮಂಗಳಗುಡ್ಡ ಜನತಗೆ ನೇರವಾದ ಗಜೇಂದ್ರಗಡ ಯುವಕರು.
ನಮ್ಮ ಜಿಲ್ಲೆಯಲ್ಲಿ ಇಂತಹ ಸಂಗತಿ ಬಂದಿದ್ದು ನಿಜಕ್ಕೂ ಮನಃಕಲಕುವಂತಹ ಸಂಗತಿ ಯಾಗಿದೆ ಇಂತಹ ಪರಿಸ್ಥಿತಿಯನ್ನು ಕಂಡು ನಮ್ಮ ಗೆಳೆಯರ ಬಳಗದಿಂದ ನೇರೆ ಸಂತ್ರಸ್ತರಿಗೆ ನೆರವಿಗೆ ಬಂದಿದ್ದು ಖುಷಿ ತಂದಿದೆ ಎಂದು ಶ್ರೀಕಾಂತ ಕಂಬಾರ ಹೇಳಿದರು.
ಗದಗ ಜಿಲ್ಲೆಯ ನರಗುಂದ, ರೋಣ ತಾಲೂಕು ಸೇರಿದಂತೆ 27 ಗ್ರಾಮಗಳ ಜನರು ಪ್ರವಾಹಕ್ಕೆ ಸಿಲುಕಿ ತಮ್ಮ ನೆಲೆಯನ್ನ ಕೆಳೆದುಕೊಂಡಿದ್ರು. ಅದರಲ್ಲಿ ಗ್ರಾಮಗಳ ಗಂಜಿ ಕೇಂದ್ರಗಳಲ್ಲಿ ಇರುವ ಸುಮಾರು 500 ನಿರಾಶ್ರಿತರಿಗೆ ಚಾದಾರ, ಚಾಪಿ, ಬೆಡಸಿಟ್ಗಳನ್ನು ವಿತರಣೆ ಮಾಡಿ ಮಾನವೀಯತೆ ಮೆರೆದ್ರು. ಮಂಗಳಗುಡ್ಡ ಹಿರಿಯರು ಮಾತನಾಡಿ ಗಜೇಂದ್ರಗಡದ ಯುವಕರು ವತಿಯಿಂದ ನಮಗೆ ಅತಿ ಹೆಚ್ಚು ಸಹಾಯವಾಗಿದೆ ಬೆಲ್ಲ,ಅಕ್ಕಿ ರೊಟ್ಟಿ, ಎಣ್ಣೆ, ಚದರ, ಸ್ವೆಟರ್ ಹಾಗೂ ಮುಂತಾದವುಗಳನ್ನು ನಮಗೆ ಒದಗಿಸಿಕೊಟ್ಟಿದ್ದಾರೆ ಹಾಗೆ ಅವರಿಗೆ ಆ ದೇವರು ಚೆನ್ನಾಗಿ ಇಡಲಿ ಎಂದು ಗ್ರಾಮಸ್ಥರ ಪರವಾಗಿ ಕೇಳಿಕೊಳ್ಳುತ್ತೇನೆ. ಶ್ರೀಕಾಂತ,ಸುರೇಶ್, ಶಂಕರ್, ವಿನಾಯಕ, ಚಂದ್ರು, ಶಿವು, ರಮೇಶ್, ಸುನಿಲ್, ಕಿರಣ್, ಅರುಣ್, ಗಣೇಶ್, ನಾರಾಯಣ್ ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 