ಉಚಿತ ಪಂಚಾಮೃತ ಮತ್ತು ಭಿಲ್ವಪತ್ರಿ ವಿತರಣೆ
Free distribution of Panchamrita and Bhilvapatri
ಉಚಿತ ಪಂಚಾಮೃತ ಮತ್ತು ಭಿಲ್ವಪತ್ರಿ ವಿತರಣೆ
ಬಳ್ಳಾರಿ 24 : ಆರಾಧ್ಯ ರಂಗ ಬಳಗ (ರಿ) ಹಚ್ಚೊಳ್ಳಿ ಮತ್ತು ಶ್ರೀ ಸಿದ್ದಲಿಂಗೇಶ್ವರ ಗೋಶಾಲೆ ಮಿಂಚೇರಿ ಇವರಿಂದ ದಿನಾಂಕ:26.02.2025 ರಂದು ಬೆಳಿಗ್ಗೆ 09.ಗಂಟೆಗೆ ಬಳ್ಳಾರಿ ನಗರದ ಶಿವ ಭಕ್ತರಿಗಾಗಿ ಮನೆಯಲ್ಲಿ ಶಿವಲಿಂಗ ಅಭಿಷೇಕ ಪೂಜೆಗಾಗಿ ಪಂಚಾಮೃತ ಮತ್ತು ಭಿಲ್ವಪತ್ರೆ ವಿತರಿಸಲಾಗುವುದು. ಸ್ಥಳ; ಶ್ರೀ ಕನಕದುರ್ಗಮ್ಮ ದೇವಸ್ಥಾನ ಆವರಣ ಬಳ್ಳಾರಿ ವಂದನೆಗಳೊಂದಿಗೆ ತಮ್ಮ ಅಮೂಲ್ಯವಾದ ಪತ್ರಿಕೆಯಲ್ಲಿ ಪ್ರಕಟಿಸಬೇಕಾಗಿ ವಿನಂತಿ.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 