ಉಚಿತ ಪಂಚಾಮೃತ ಮತ್ತು ಭಿಲ್ವಪತ್ರಿ ವಿತರಣೆ
Free distribution of Panchamrita and Bhilvapatri
ಉಚಿತ ಪಂಚಾಮೃತ ಮತ್ತು ಭಿಲ್ವಪತ್ರಿ ವಿತರಣೆ
ಬಳ್ಳಾರಿ 24 : ಆರಾಧ್ಯ ರಂಗ ಬಳಗ (ರಿ) ಹಚ್ಚೊಳ್ಳಿ ಮತ್ತು ಶ್ರೀ ಸಿದ್ದಲಿಂಗೇಶ್ವರ ಗೋಶಾಲೆ ಮಿಂಚೇರಿ ಇವರಿಂದ ದಿನಾಂಕ:26.02.2025 ರಂದು ಬೆಳಿಗ್ಗೆ 09.ಗಂಟೆಗೆ ಬಳ್ಳಾರಿ ನಗರದ ಶಿವ ಭಕ್ತರಿಗಾಗಿ ಮನೆಯಲ್ಲಿ ಶಿವಲಿಂಗ ಅಭಿಷೇಕ ಪೂಜೆಗಾಗಿ ಪಂಚಾಮೃತ ಮತ್ತು ಭಿಲ್ವಪತ್ರೆ ವಿತರಿಸಲಾಗುವುದು. ಸ್ಥಳ; ಶ್ರೀ ಕನಕದುರ್ಗಮ್ಮ ದೇವಸ್ಥಾನ ಆವರಣ ಬಳ್ಳಾರಿ ವಂದನೆಗಳೊಂದಿಗೆ ತಮ್ಮ ಅಮೂಲ್ಯವಾದ ಪತ್ರಿಕೆಯಲ್ಲಿ ಪ್ರಕಟಿಸಬೇಕಾಗಿ ವಿನಂತಿ.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 