ಜಾನಪದ ಕಲೆಗಳು ಜನರ ಜೀವ ನಾಡಿ: ಹಸಬಿ ಗೋಣೆಪ್ಪ
Folk arts are the lifeblood of the people: Hasabi Goneppa
ಜಾನಪದ ಕಲೆಗಳು ಜನರ ಜೀವ ನಾಡಿ: ಹಸಬಿ ಗೋಣೆಪ್ಪ
ಹಡಗಲಿ 21: ತಾಲೂಕು ಹೊಸಳ್ಳಿ ಗ್ರಾಮದಲ್ಲಿ ಕಾಳಿಕಾದೇವಿ ಕಾರ್ತಿಕೋತ್ಸವದ ಅಂಗವಾಗಿ ಆಯೋಜಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗು ಸಿದ್ದಲಿಂಗೇಶ್ವರ ತರುಣ ಸಂಘ ಇವರ ಪ್ರಯೋಜನ ಅಡಿ ಮೆರವಣಿಗೆ ಕಲಾತಂಡವನ್ನು ಚಾಲನೆ ನೀಡಿ ಗ್ರಾಮೀಣ ಭಾಗದಲ್ಲಿ ಜನಪದ ಕಲೆಗಳು ಇನ್ನು ಜೀವಂತವಾಗಿದೆ ಜನಪದ ಕಲೆಗಳಿಂದ ಮನಸ್ಸು ಶ್ರೀಮಂತಿಕೆ ವಾಗಲಿದೆ ಕಲೆಗಳನ್ನು ಉಳಿಸಿ ಬೆಳೆಸುವ ನಮ್ಮ ಜವಾಬ್ದಾರಿ ಆಗಿದೆ ಎಂದು ಹೇಳಿದರು ಕಾರ್ಯಕ್ರಮದ ಉಪಸ್ಥಿತಿಯನ್ನು ಕಲಾಪೋಷಕ ಎಸ್ಎಂ ಪಡೆದಯ್ಯ ಎಚ್ ಶಿವಪುತ್ರ ನಾಗೇಂದ್ರ ನಿಂಗಪ್ಪ ಉಪಸ್ಥಿತರಿದ್ದರು ತಾಷಾರಾಮ್ಡು ಮೌನೇಶ್ ಗಾದಿಗ್ನೂರ್ ತಂಡ ಗೊಂಬೆ ವನಿತಾ ಎಚ್ ಬಿ ತಂಡದವರು ಕಾರ್ಯಕ್ರಮ ನಡೆಸಿಕೊಟ್ಟರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 