ವಿಕಲಚೇತನರೊ ಸಹ ನಮ್ಮಂತೆ ಮನುಷ್ಯರೇ - ವಿದ್ಯಾ ಕುರುವತ್ತಿ
Even the disabled are human beings like us - Vidya Kuruvatti
ವಿಕಲಚೇತನರೊ ಸಹ ನಮ್ಮಂತೆ ಮನುಷ್ಯರೇ - ವಿದ್ಯಾ ಕುರುವತ್ತಿ
ರಾಣೇಬೆನ್ನೂರು 15: ಅಂದ ಅಂಗವಿಕಲತೆ ಯಾವುದೇ ಶಾಪವೂ ಅಲ್ಲ ಪಾಪು ಅಲ್ಲ. ಇದೆಲ್ಲವೂ ದೈವ ನಿಯಮ. ವಿಕಲಚೇತನರು ಸಹ ನಮ್ಮಂತೆಯ ಮನುಷ್ಯರೇ ಅವರು ಸಹ ನಮ್ಮಂತೆ ಸಮಾನತೆಯಲ್ಲಿ ಬದುಕಬೇಕು ಎಂದು ಇನ್ನರವ್ಹಿಲ್ ಸೇವಾ ಸಂಸ್ಥೆಯ ಅಧ್ಯಕ್ಷ ವಿದ್ಯಾ ಕುರುವತ್ತಿ ಹೇಳಿದರು.
ಅವರು, ಇಲ್ಲಿನ ಸ್ನೇಹ ದೀಪ ಅಂದ ಹಾಗೂ ಅಂಗವಿಕಲರ ಸೇವಾ ಸಂಸ್ಥೆಯ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ, ಶೈಕ್ಷಣಿಕ ಪ್ರವಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪರಿಸರದಲ್ಲಿ ಅಂದ ಹಾಗೂ ಅಂಗವಿಕಲರು ಎಲ್ಲವನ್ನು ಆಸ್ವಾದಿಸುವ ಗುಣಧರ್ಮವನ್ನು ಹೊಂದಿದ್ದಾರೆ. ಪರಿಸರ ಯಾರನ್ನು ನಿರಾಕರಿಸಿಲ್ಲ. ಇದು ಸೃಷ್ಟಿ ನಿಯಮ ಹೀಗಾಗಿ ಅವರು ಸಹ ನಮ್ಮಂತೆ, ಮನ ಸಂತೋಷ ಹೊಂದುವುದು ಅಗತ್ಯವಿದೆ ಎಂದರು.
ಶಿಗ್ಗಾವಿ ಬಳಿಯ ಪಿ. ಆರ್.ಎಸ್. ವಾಟರ್ ಪಾರ್ಕಿಂಗ್ ಶೈಕ್ಷಣಿಕ ಪ್ರವಾಸಕ್ಕೆಬೆಂಗಳೂರಿನ ಇನ್ನರ್ ವ್ಹಿಲ್ ಸಂಸ್ಥೆಯು ತನ್ನ ಪ್ರಾಯೋಜಕತ್ವವನ್ನು ನೀಡಿದ್ಧರು. ಶೈಕ್ಷಣಿಕ ಪ್ರವಾಸದಲ್ಲಿ ಪಾಲ್ಗೊಂಡಿದ್ದ ಸ್ನೇಹ ದೀಪ ಸಂಸ್ಥೆಯ ನೂರಾರು ವಿದ್ಯಾರ್ಥಿಗಳು, ವಿಶೇಷ ಅನುಭವದ ಮೂಲಕ ಪ್ರವಾಸವನ್ನು ಸಂಭ್ರಮಿಸಿದರು. ಸಂಸ್ಥೆಯ ಸಿಬ್ಬಂದಿಗಳು, ಉಪಸ್ಥಿತರಿದ್ದರು.
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ 