ಕೊಣ್ಣೂರ ಗ್ರಾಮ: ಡಾ. ಸುಧಾ ಮೂರ್ತಿಯವರು ಭೇಟಿ
ಲೋಕದರ್ಶನ ವರದಿ
ಗದಗ 30: ಜಿಲ್ಲೆ ಕೊಣ್ಣೂರ ಗ್ರಾಮಕ್ಕೆ ಆಗಮಿಸಿದ ಇನ್ಪೋಸಿಸ್ ಸಂಸ್ಥೆಯ ಅಧ್ಯಕ್ಷರಾದ ಡಾ. ಸುಧಾ ಮೂತರ್ಿಯವರು ಬಂದು ಗ್ರಾಮದ ನಂಜನಗೂಡು ಗುರು ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಆಗಮಿಸಿ ದೇವರ ದರ್ಶನ ಪಡೆದು ನಂತರ ನೆರೆಯಿಂದ ಹಾನಿಯಾದ ಮನೆಗಳಿಗೆ ಬೇಟಿ ಕೊಟ್ಟು ಮನೆ ಕಳೆದುಕೊಂಡವರಿಗೆ ಮನೆ ಕಟ್ಟಿಸಿಕೊಡುವ ಭರವಸೆ ನೀಡಿದರು.
ಸರಕಾರ ಫಲಾನುಭವಿಗಳ ಸ್ಥಳ ತೋರಿಸಿದಲ್ಲಿ ಅಲ್ಲಿ ನಮ್ಮ ಗುತ್ತಿಗೆದಾರರು ಮನೆ ನಿಮರ್ಿಸುತ್ತಾರೆ. ಸರಕಾರ ನಿಗದಿಪಡಿಸಿದಂತೆ ಒಂದು ಬೇಡ್ ರೂಂ ಅಥವಾ ಎರಡೂ ಬೇಡ್ ರೂಂ ಯಾವ ರೀತಿ ಸರಕಾರ ಸೂಚಿಸುತ್ತಾರೋ ಹಾಗೆ ಮನೆ ನಿಮರ್ಿಸುವ ಕೇಲಸ ಮಾಡುತ್ತೇವೆ. ಒಟ್ಟು 200 ಮನೆ ನಿಮರ್ಿಸುವ ಯೋಜನೆ ನಮ್ಮದು ಎಂದರು.ಗರಿಷ್ಠ 10 ಲಕ್ಷ ರೂಪಾಯಿಗಳ ಒಳಗೆ ಒಂದು ಮನೆ ನಿಮರ್ಿಸುತ್ತೇವೆ.ಈಗಾಗಲೇ 5 ಕೋಟಿ ಹಣವನ್ನು ಖಚರ್ು ಮಾಡಿದ್ದೇವೆ ಎಂದರು. ಈಗ 10 ಕೋಟಿ ಹಣವನ್ನು ಮುಖ್ಯಮಂತ್ರಿ ನಿಧಿಗೆ ನೀಡುವದಲ್ಲ ಸರಕಾರ ಸ್ಥಳ ನಿಗದಿಪಡಿಸಿದಲ್ಲಿ ಅದರಲ್ಲಿ ಮನೆ ನಿಮರ್ಾಣ ಒಂದೇ ಸ್ಥಳದಲ್ಲಿ ಕಟ್ಟುವದಿಲ್ಲ. ಐವತ್ತು ಮನೆಗಳು ಒಂದು ಕಡೇ ಮತ್ತೆ ಐವತ್ತು ಮನೆ ಬೇರೆ ಕಡೆ ಹೀಗೆ ಮನೆಗಳ ನಿಮರ್ಾಣ. ಈಗಾಗಲೇ ದನಕರುಗಳಿಗೆ ಬಾಯಿ ಇರುವುದಿಲ್ಲ ಅದಕ್ಕಾಗಿ ಅವುಗಳಿಗೆ ಮೇವು ಸಲ್ಲಿಸಿರುರುತ್ತೇವೆ. ನಿರಾಶ್ರಿತರಿಗೆ ದಿನ ಬಳಕೆಯ ವಸ್ತುಗಳ 10 ಸಾವಿರ ಕೀಟ್ಟ್ ಗಳನ್ನ ತಯಾರಿಸಿ ನೀಡುತ್ತೇವೆ ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಸದಸ್ಯರಾದ ಕೊಣ್ಣೂರ ಮತಕ್ಷೇತ್ರದ ಅಭ್ಯಥರ್ಿ ರಾಜುಗೌಡ ಸಂಕನಗೌಡ ಕೇಂಚನಗೌಡ್ರ.(ಪಾಟೀಲ) ಗ್ರಾಮದ ಜನರು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 