ಕಾಮರ್ಿಕ ಅಧಿಕಾರಿಗಳು ತಾಯಿಯಂತೆ ಕೆಲಸ ಮಾಡಿ: ನ್ಯಾ. ಒಡೆಯರ
ಲೋಕದರ್ಶನ ವರದಿ
ಲಕ್ಷ್ಮೇಶ್ವರ 21: ಕಾಮರ್ಿಕ ಅಧಿಕಾರಿಗಳು ತಾಯಿಯಂತೆ ಕೆಲಸ ಮಾಡಲಿ ಎಂದು ಲಕ್ಷ್ಮೇಶ್ವರ ದೀವಾಣಿ ನ್ಯಾಯಾಧೀಶರಾದ ಎಂ ಆರ್ ಒಡೆಯರ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಕಾಮರ್ಿಕರು ಅಶಿಕ್ಷಿತರು, ಅಮಾಯಕರು ಇದ್ದು ಅವರಿಗೆ ದೊರಕುವಂತಹ ಎಲ್ಲ ಸೌಲಭ್ಯಗಳನ್ನು ಒದಗಿಸಿಕೊಡಲು ತಿಳಿಸಿದರು.
ಇದೇ ಸಂದರ್ಭದಲ್ಲಿ ಕಾಮರ್ಿಕರಿಗೆ ಮಾಸ್ಕ ,ಸ್ಯಾನಿಟೈಜರ್,ಸಾಬೂನು ಇರುವ ಕೋವಿಡ್ 19 ಸುರಕ್ಷಾ ಕಿಟ್ ವಿತರಣೆ ಗದಗ ಜಿಲ್ಲಾ ಕಾಮರ್ಿಕರ ಅಧಿಕಾರಿ ಸುಧಾ ಗರಗ, ಜಿಲ್ಲಾ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿ ಎಸ್ ಜಿ ಸಲಗರೆ, ಲಕ್ಷ್ಮೇಶ್ವರ ತಾಲ್ಲೂಕು ಕಟ್ಟಡ ಕಾಮರ್ಿಕರ ಸಂಘದ ಅಧ್ಯಕ್ಷರಾದ ದುರಗಪ್ಪ ಬಿಂಜಡಗಿ ಅವರು ಮಾತನಾಡಿ ಕಾಮರ್ಿಕರಿಗೆ ನಮ್ಮ ತಾಲೂಕಿನಲ್ಲಿ ಕಾಮರ್ಿಕರಿಗೆ ಸಿಗುವಂತಹ ಹಣ ಖಾತೆಗೆ ಜಮೆ ಅಗದೆ ಇರುವುದರ ಬಗ್ಗೆ ತಿಳಿಸಿದರು. ಲಕ್ಷ್ಮೇಶ್ವರ ಪುರಸಭೆಯ ಸದಸ್ಯರಾದ ಜಯಕ್ಕ ಕಳ್ಳಿ ಹಾಗೂ ಕಟ್ಟಡ ಅಪಾರ ಪ್ರಮಾಣದ ಕಟ್ಟಡ ಕಾಮರ್ಿಕರು ತಹಶೀಲ್ದಾರರ ಕಚೇರಿ ಆವರಣದಲ್ಲಿ ಸೇರಿ ಸಾಮಾಜಿಕ ಅಂತರ ಕಾಯ್ದುಕೊಂಡರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 