ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಣೆ
Chhatrapati Shivaji Maharaj Jayanti celebration
ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಣೆ
ಕೊಪ್ಪಳ 19: ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್ ಜಿಲ್ಲಾ ಶಾಖೆ ಕೊಪ್ಪಳ ವತಿಯಿಂದ ಛತ್ರಪತಿ ಶವಾಜಿ ಮಹಾರಾಜರ 398ನೇ ಜಯಂತಿಯನ್ನು ಆಚರಿಸಲಾಯಿತು. ಸಭೆಯಲ್ಲಿ ಕುಮಾರಿ ಸುಮಾ ತಂದೆ ನಾಗರಾಜ ಅಡ್ಯಾಳ ಛತ್ರಪತಿ ಶಿವಾಜಿಯ ಶೌರ್ಯ ಸಾಹಸದ ಬಗ್ಗೆ ಮಾತನಾಡಿದರೆ, ಕುಮಾರಿ ರಕ್ಷಿತಾ ತಂದೆ ಸುಭಾಸ್ ಅಡ್ಯಾಳ ತಾಯಿ ಜಿಜಾಬಾಯಿಯವರ ಬಗ್ಗೆ ಮತ್ತು ಕುಮಾರಿ ರಾಧೀಕಾ ತಂದೆ ಸುಭಾಸ್ ಅಡ್ಯಾಳ ಛತ್ರಪತಿ ಶಿವಾಜಿಯವರ ರಾಜ್ಯ ವಿಸ್ತರಣೆಯ ಬಗ್ಗೆ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕೆ.ಕೆ.ಎಂ.ಪಿ. ಜಿಲ್ಲಾ ಅಧ್ಯರಾದ ಕಳಕಪ್ಪ ಜಾದವ್ ಕಾರ್ಯಕ್ರಮದ ಸ್ವಾಗತವನ್ನು ಜಿಲ್ಲಾ ಕೆ.ಕೆ.ಎಂ.ಪಿ. ಪ್ರಧಾನ ಕಾರ್ಯದರ್ಶಿ ಪ್ರಕಾಶ ಮಂಗಳೂರ ನೀರುಪಣೆಯನ್ನು ಶಿಲ್ಪಾ ಮಂಗಳೂರ ನೀರ್ವಹಿಸಿದರು, ವಂದನಾರೆ್ಣಯನ್ನು ಜಿಲ್ಲಾ ಕೆ.ಕೆ.ಎಂ.ಪಿ.ಉಪಾಧ್ಯಕ್ಷರಾದ ಕಿಷ್ಟಪ್ಪ ಬಂಕದ ಇದ್ದರು. ಸಭೆಯಲ್ಲಿ ನಾಗರಾಜ ಅಡ್ಯಾಳ, ತಾನಾಜಿ ಮರಾಠ, ವಸಂತ ಲೊಂಡೆ, ಡಾ.ನಾಗರಾಜ,ಸುಭಾಸ ಆಡ್ಯಾಳ, ಗುರ್ಪ ಬೂದಗುಂಪಿ, ನಾಗೇಂದ್ರ ಸುರ್ವೆ, ಕುಮಾರಸ್ವಾಮಿ, ಮಹೇಶ ಘಾಟಗೆ, ಮಾತಾ ಜೀಜಾಬಾಯಿ ಮಹಿಳಾ ಮಂಡಳ ಜಿಲ್ಲಾ ಅಧ್ಯಕ್ಷರಾದ ಹೆಮಕ್ಕನವರು, ಲಕ್ಷ್ಮಿ ಬೂದಗುಂಪಿ, ಗೌರಮ್ಮ, ಶಾಂತಮ್ಮ, ಗೀತಾ, ಸುಜಾತಾ ಹಾಗೂ ಮಹಿಳಾ ಮಂಡಳ ಸದಸ್ಯರು, ಸಮಾಜದ ಮುಖಂಡರು ಇದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 