ಹುತಾತ್ಮ ಯೋಧರ ತ್ಯಾಗ ಬಲಿದಾನಗಳ ಸ್ಮರಣಾರ್ಥವಾಗಿ ರಕ್ತದಾನ ಶಿಬಿರ
ಲೋಕದರ್ಶನವರದಿ
ಧಾರವಾಡ27 : ನಮ್ಮ ಸಂಸ್ಥೆಯ ಹಾಗೂ ಹೊಂಬೆಳಕು ಫೌಂಡೇಷನ್ ಅಧ್ಯಕ್ಷರಾದ ಡಾ. ವೀಣಾ ಬಿರಾದಾರ ನೇತೃತ್ವದಲ್ಲಿ, ಹುತಾತ್ಮ ಯೋಧರ ತ್ಯಾಗ ಬಲಿದಾನಗಳ ಸ್ಮರಣಾರ್ಥವಾಗಿ, ಹೊಂಬೆಳಕು ಫೌಂಡೇಷನ್, ಸಂಕಲ್ಪ ಯುವ ವೇದಿಕೆ ಹಾಗೂ ಸಾಯಿ ಪದವಿಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ ತಹಸೀಲ್ದಾರ ಕಛೇರಿ ರಸ್ತೆ, ಧಾರವಾಡ ಸಹಯೋಗದೊಂದಿಗೆ ರಕ್ತ ದಾನ ಶಿಬಿರವನ್ನು ಫೆ.26ರಂದು ರೋಟರಿ ರಕ್ತ ಭಂಡಾರ, ಜರ್ಮನ್ ಹಾಸ್ಪಿಟಲ್, ಧಾರವಾಡದಲ್ಲಿ ಏರ್ಪಡಿಸಲಾಗಿತ್ತು.
ಹೊಂಬೆಳಕು ಫೌಂಡೇಶನ್ ಕಾರ್ಯದಶರ್ಿಗಳಾದ ನಾಗರಾಜ ಶಿರೂರ, ಉಪನ್ಯಾಸಕರಾದ ಪ್ರೊ ವಿನಾಯಕ ರಗಟಿ, ಪ್ರೊ ಬಾಪುಸಾಬ ಮೊರಂಕರ ಹಾಗೂ ಮಂಜುನಾಥ ಹೂಗಾರ ಮತ್ತು ಕಾಲೇಜಿನ ವಿದ್ಯಾಥರ್ಿ ಕುಮಾರ ಪುನೀತ ಗೋಗಿ ಹಾಗೂ ಇತರರು ರಕ್ತದಾನ ಮಾಡಿದರು ಹಾಗೂ ಈ ಶಿಬಿರದ ಅಂಗವಾಗಿ ಫೌಂಡೇಶನ್ ಕಾರ್ಯಕರ್ತರು, ಸ್ವಯಂಸೇವಕರು ಹಾಗೂ ನಮ್ಮ ಕಾಲೇಜಿನ ಎಲ್ಲಾ ವಿದ್ಯಾಥರ್ಿಗಳು ಪಾಲ್ಗೊಂಡಿದ್ದರು.
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್
ದ್ವಿಚಕ್ರವಾಹನ ಕಳ್ಳರ ಬಂಧನ : 6.10 ಲಕ್ಷ ಮೌಲ್ಯದ 14 ವಾಹನಗಳ ವಶಕ್ಕೆ ಎಸ್ ಪಿ ರಾಮರಾಜನ್
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ 