ಬೀರ್ಪ ದಂಡಿನವರು ಭಾರತೀಯ ಸೈನ್ಯಕ್ಕೆ ಆಯ್ಕೆ
Birpa Dandi selected for Indian Army
ಬೀರ್ಪ ದಂಡಿನವರು ಭಾರತೀಯ ಸೈನ್ಯಕ್ಕೆ ಆಯ್ಕೆ
ಹಾವೇರಿ 17: ಜಿಲ್ಲೆಯ ಹುರಳಿಕುಪ್ಪಿ ಗ್ರಾಮದ ಯುವಕ ಟಾಕಪ್ಪ ಬೀರ್ಪ ದಂಡಿನ ಅವರು ಭಾರತೀಯ ಸೈನ್ಯಕ್ಕೆ ಆಯ್ಕೆಯಾದ ಪ್ರಯುಕ್ತವಾಗಿ ಅವರಿಗೆ ಕಾಂಗ್ರೆಸ್ ಪಕ್ಷದ ಮುಖಂಡರ ಬಳಗದವರು ಗೌರವಿಸಿ ಸನ್ಮಾನಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಮಹಾಂತೇಶ ಸಾಲಿ,ಕುರಬ ಸಂಘದ ಅಧ್ಯಕರಾದ ರವಿ ಕರಿಗಾರ,ಅಹಿಂದ ಸಂಘದ ಅಧ್ಯಕ್ಷರಾದ ನವೀನ ಬಂಡಿವಡ್ಡರ,ಶಹರ ಘಟಕದ ದೇವಿಂದ್ರ್ಪ ಬೆಟದೂರ,ಮಾಜಿ ತಾಪಂ ಸದಸ್ಯ ಯಲ್ಲಪ್ಪ ನರಗುಂದ,ಮಹೇಶ ದಳವಾಯಿ,ಸಚಿನ ಸಣ್ಣಪೂಜಾರ,ಪುಟೇಶ ಕಳ್ಳಿಮನಿ,ಬಸವಂತಪ್ಪ ಬಂಕಾಪೂರ,ಸುಭಾಸ ಹುಣಿಸಿಹಣ್ಣಿನವರು ಸೇರಿದಂತೆ ಅನೇಕರಿದ್ದರು.
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 