ಜಿ ಪಿ ಟಿ ಶಿಕ್ಷಕರ ವೇತನ ಬಾಕಿ ಮತ್ತು ವಾರ್ಷಿಕ ವೇತನ ಬಡ್ತಿ ವಿಚಾರವಾಗಿ ಸಂಘದ ಪದಾಧಿಕಾರಿಗಳು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ
Association office bearers appeal to field education officers regarding salary arrears and annual s
ಜಿ ಪಿ ಟಿ ಶಿಕ್ಷಕರ ವೇತನ ಬಾಕಿ ಮತ್ತು ವಾರ್ಷಿಕ ವೇತನ ಬಡ್ತಿ ವಿಚಾರವಾಗಿ ಸಂಘದ ಪದಾಧಿಕಾರಿಗಳು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ
ಹೂವಿನ ಹಡಗಲಿ 19 : ನೂತನವಾಗಿ ನೇಮಕ ಹೊಂದಿರುವ ತಾಲೂಕಿನ ಜಿ ಪಿ ಟಿ ಶಿಕ್ಷಕರ ವೇತನ ಬಾಕಿ ಮತ್ತು ವಾರ್ಷಿಕ ವೇತನ ಬಡ್ತಿ ವಿಚಾರವಾಗಿ ಸಂಘದ ಪದಾಧಿಕಾರಿಗಳು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಬಾಕಿ ಇರುವ ವೇತನ,ವಾರ್ಷಿಕ ಬಡ್ತಿ ಮಂಜೂರಾತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ತ್ವರಿತವಾಗಿ ಈಡೇರಿಸಲು ಅಧ್ಯಕ್ಷ ಯಂಕಾನಾಯ್ಕ್ ನೇತೃತ್ವದಲ್ಲಿ ಮನವಿ ಪತ್ರವನ್ನು ಕಚೇರಿ ಅಧೀಕ್ಷಕರಾದ ಮಂಜುನಾಥ ಗೌಡರಿಗೆ ಸಲ್ಲಿಸಿದರು.ಅಧೀಕ್ಷಕರಾದ ಮಂಜುನಾಥ ಗೌಡರು ಸಕಾರಾತ್ಮಕವಾಗಿ ಸ್ಪಂದಿಸಿ ಆದಷ್ಟು ಬೇಗ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು. ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಯು ಆನಂದ್ ಕಾರ್ಯದರ್ಶಿ ವಿ ಹೆಚ್ ಯೇಸು ಸರ್ಕಾರಿ ನೌಕರರ ಸಂಘದ ನೂತನ ನಿರ್ದೇಶಕರಾದ ಮಾದೇಶ್ವರ ಕೆ, ಇ ಸಿ ಒ ಮಿಟ್ಯಾನಾಯ್ಕ್ಜಿ ಪಿ ಟಿ ಶಿಕ್ಷಕರ ಸಂಘದ ಕಾರ್ಯದರ್ಶಿ ಜಿ ತಿರುಕನಗೌಡ, ಪದಾಧಿಕಾರಿಗಳಾದ ಯು ಸಿ ಚನ್ನವೀರ್ಪ, ಟಿ ಕೆ ಪುಷ್ಪಾ,ಬೆಟ್ಟನಗೌಡ, ಯಶೋಧರ,ಮಹಮದ್ ಆಸಿಫ್, ಚಂದ್ರಶೇಖರ ಎ, ಕೊಟ್ರೇಶ್ ಎನ್, ಪೂಜಾ, ಉಮೇಶ, ಮಹಾಂತೇಶ, ಫಕ್ಕೀರ್ಪ, ಬಸವರಾಜ, ನಾಗಪ್ಪ, ವಿದ್ಯಾಶ್ರೀ, ಶ್ರೀಧರ್, ಮಠದ ವೀರೇಶ್, ಹಾಲಪ್ಪ , ಮಂಜುಶ್ರೀ ಇತರರು ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 