ಸತತ ಪರಿಶ್ರಮದಿಂದ ಸಾಧನೆ ಸಾಧ್ಯ: ಧರ್ಮಟ್ಟಿ
ಕಡಬಿ 04: ಸತತ ಪರಿಶ್ರಮ ಮತ್ತು ಶ್ರದ್ಧಾ ಮನೋಭಾವದಿಂದ ಸಾಗಿದರೆ ಯಾವ ಸಾಧನೆಯೂ ಕಷ್ಟಕರವಲ್ಲ. ಸಾಧನೆಗೆ ಎಷ್ಟೇ ಅಡೆತಡೆಗಳಾದರೂ ಸಾಧಕರು ಹಿಂಜರಿಯಬಾರದು. ಮುಗಳಿಹಾಳ ಗ್ರಾಮದ ಶಾಲಾ ವಿದ್ಯಾಥರ್ಿಗಳು ಉತ್ತಮ ಸಾಧನೆ ಮಾಡಿದ್ದು. ಅವರ ಸಾಧನೆಗೆ ಮಾರ್ಗದರ್ಶನ ಮಾಡಿದ ಶಿಕ್ಷಕರ ಕಾರ್ಯ ಶ್ಲಾಘನೀಯ ಎಂದು ಗ್ರಾಪಂ ಉಸ್ತುವಾರಿ ಸದಸ್ಯ ರಾಮಸಿದ್ದಪ್ಪ ಧರ್ಮಟ್ಟಿ ಹೇಳಿದರು.
ಅವರು ಸಮೀಪದ ಮುಗಳಿಹಾಳ ಗ್ರಾಮದಲ್ಲಿ ಶನಿವಾರ ದಿ.2 ರಂದು ನಡೆದ ಸನ್ಮಾನ ಕಾರ್ಯಕ್ರಮ ಹಾಗೂ 7ನೇ ವರ್ಗದ ವಿದ್ಯಾಥರ್ಿಗಳ ಬಿಳ್ಕೋಡುವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ನಂತರ ಅವರು ಗ್ರಾಮದ ಶಾಲೆಗಳಲ್ಲಿ ಕಲಿತು ಸಕರ್ಾರಿ ನೌಕರಿ ಹೋದ 26 ವಿದ್ಯಾಥರ್ಿಗಳ ಪಾಲಕರಿಗೆ ಸನ್ಮಾನಿಸಲಾಯಿತು.
ಅಧ್ಯಕ್ಷತೆ ಆರ್.ಎಲ್.ಧರ್ಮಟ್ಟಿ ವಹಿಸಿದರು. ತಾಪಂ ಸದಸ್ಯೆ ಮಂಜುಳಾ ಬೆಲ್ಲದ. ಗ್ರಾಪಂ ಸದಸ್ಯರಾದ ವಿಠ್ಠಲ ದಳವಾಯಿ, ಲಕ್ಷ್ಮಣ ಕತ್ತಿ, ಹನಮಂತ ದಳವಾಯಿ, ಮುತ್ತೆಪ್ಪ ಗಾಣಗಿ, ಕಲ್ಲಪ್ಪ ನಾವಿ, ವಿಠ್ಠಲ ಮಾಲದಿನ್ನಿ, ಮುಂತಾದವರು ಉಪಸ್ಥಿತರಿದ್ದರು.
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ 