ಬಳ್ಳಾರಿ ವಲಯ ಅರಣ್ಯಧಿಕಾರಿಗಳಿಂದ 2 ಗುಳ್ಳೆನರಿಗಳು, ಈಟಿ ಸಮೇತ ಇಬ್ಬರು ಆರೋಪಿಗಳ ಬಂಧನ
ಲೋಕದರ್ಶನ ವರದಿ
ಬಳ್ಳಾರಿ03: ಬಳ್ಳಾರಿ ವಲಯದ ಅರಣ್ಯಧಿಕಾರಿಗಳು ಖಚಿತ ಮಾಹಿತಿಮೆರೆಗೆ ಗುಳ್ಳೆ ನರಿಗಳನ್ನು ಹಿಡಿದು ಅದನ್ನು ಹತ್ಯೆಮಾಡಿ ಮಾಂಸವನ್ನು ಮಾರುವ ಸುದ್ದಿ ಖಚಿತ ಪಡಿಸಿಕೊಂಡು ಸಿರುಗುಪ್ಪ ತಾಲೂಕಿನ ಕುರುವಳ್ಳಿಯಿಂದ ಮಿಟ್ಟೆಸೂಗೂರಿಗೆ ಹಾದು ಹೋಗುವ ಬಂಡೆಜಾಡು ಮಾರ್ಗದ ಸಮೀಪ ಇಬ್ಬರು ಆರೋಪಿಗಳನ್ನು ಸೆರೆ ಹಿಡಿದು ದಸ್ತಗಿರಿ ಮಾಡಿ ಬಂಧಿಸಿದ್ದಾರೆ.
ನಂತರ ಬಂಧಿನ ಆರೋಪಿಗಳಿಂದ ಈಟಿ ಹಾಗೂ ಇತರ ಸಲಕರಣೆಗಳು 2 ಗುಳ್ಳೆನರಿಗಳನ್ನು ಅರಣ್ಯಧಿಕಾರಿಗಳ ಮಾಹಿತಿ ಪ್ರಕಾರ ಆರೋಪಿಗಳಾದ ಜೆ.ಪೆದ್ದ ಜಂಬಣ್ಣ ತಂದೆ ಮಿಡ್ಡಿ ಮಾರೆಪ್ಪ 43 ಮತ್ತು ಬುಡಗ ಜಂಗಾಲ ಟಿ.ಪೊಟ್ಟಣ್ಣ ತಂದೆ ಮಿಡ್ಡಿ ಮಾರೆಪ್ಪ 47, ಎಂದು ತಿಳಿದು ಬಂದಿದೆ.
ಈ ಇಬ್ಬರು ಆರೋಪಿಗಳು ಬಂಡಿ ಜಾಡು ಪ್ರದೇಶದಲ್ಲಿ ಗುಳ್ಳೆ ನರಿಗಳನ್ನು ಬ್ಭೆಟಿಯಾಡಿ ಅದರ ಮಾಂಸ ಮತ್ತು ಚರ್ಮವನ್ನು ಮಾರಾಟ ಮಾಡಲು ಎರಡು ಮೊಟಾರ್ ಬೈಕ್ ಗಳನ್ನು ಬಳಸುತ್ತಿದ್ದರು. ಇವುಗಳನ್ನು ಸಹ ವಶಪಡಿಸಿಕೊಂಡಿದ್ದಾರೆ.
ಈ ಇಬ್ಬರು ಆರೋಪಿಗಳು ಆಂದ್ರ ಮುಲದ ಕೌತಾಳಂ ತಾಲೂಕಿನವರಾಗಿದ್ದು ಇದು ಕನರ್ೂಲು ಜಿಲ್ಲೆಯಲ್ಲಿ ಬರುತ್ತದೆ. ಈ ವ್ಯೆಕ್ತಿಗಳನ್ನು ವನ್ಯಜೀವಿ ಸಂರಕ್ಷಣಾ ಖಾಯ್ದೆ ಅಡಿ ಬಂದಿಸಿ ಪ್ರಕರಣವನ್ನು ದಾಖಲಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 