ಚನ್ನಮ್ಮನ ಕಿತ್ತೂರ: ಗ್ರಾಮ ಲೆಕ್ಕಾಧಿಕಾರಿ ಮೇಲೆ ಸ್ಟೇಟ್ ಬ್ಯಾಂಕ ಸಿಬ್ಬಂದಿ ಹಲ್ಲೆ ಖಂಡಿಸಿ ಧರಣಿ
ಚನ್ನಮ್ಮನ ಕಿತ್ತೂರ 31ಃ ಸ್ಥಳೀಯ ಸ್ಟೇಟ್ ಬ್ಯಾಂಕ್ ಆಫ್ ಇಚಿಡಿಯಾ ಶಾಖೆಯ ಸಿಬ್ಬಂದಿಗಳು ಗ್ರಾಮ ಲೆಕ್ಕಾಧಿಕಾರಿ ಸುನೀಲ ನರಗುಂದ ಮೇಲೆ ನಡೆಸಿದ ಹಲ್ಲೆ ಖಂಡಿಸಿ ಶುಕ್ರವಾರ ಸ್ಥಳೀಯ ಕ್ಪದಾಯ ಇಲಾಖೆಯ ಸಿಬ್ಬಂದಿಗಳು ಕಚೇರಿ ಬಂದ್ ಮಾಡಿ ಪ್ರತಿ ಪ್ರತಿಭಟನೆ ನಡೆಸಿದರು.
ದಿ. 30 ರಂದು ಕಾಯರ್ಾಲಯದ ಕೆಲಸದ ಮೇಲೆ ಸ್ಥಳೀಯ ಸ್ಟೇಟ್ ಬ್ಯಾಂಕಗೆ ತೆರಳಿದ ಗ್ರಾಮ ಲೆಕ್ಕಾಧಿಕಾರಿ ಸುನಿಲ ನರಗುಂದ ಈತನು ಸಿಬ್ಬಂದಿಗಳ ವೇತನದ ಚಕ್ಕಗಳನ್ನು ನಗದಿಕರಿಸಲು ಹೋದಾಗ ಬ್ಯಾಂಕ ಸಿಬ್ಬಂದಿ ಸ್ಪಂಧಿಸಿಲ್ಲ. ಈ ಕುರಿತು ಬ್ಯಾಂಕ್ ಸಿಬ್ಬಂದಿ ಹಾಗೂ ಸುನೀಲ ನರಗುಂದ ಮಧ್ಯ ಮಾತಿನ ಚಕುಮಕಿ ನಡೆಸಿ ಅಸಭ್ಯ ವರ್ತನೆ ತೋರಿಸಿ ಹಲ್ಲೆ ಮಾಡಿದ್ದಾರೆ. ಬ್ಯಾಂಕ್ ಸಿಬ್ಬಂದಿಯ ಈ ನಡೆಯನ್ನು ಖಂಡಿಸಿ ಸ್ಥಳೀಯ ತಹಶೀಲ್ಹಾದ ಆವರಣದಲ್ಲಿ ಕಂದಾಯ ಇಲಾಖೆಯ ಸಿಬ್ಬಂದಿಗಳು ಪ್ರತಿಭಟನೆ ನಡೆಸಿ ಹಲ್ಲೆ ಮಾಡಿದ ಬ್ಯಾಂಕ್ ಸಿಬ್ಬಂದಿಗಳ ಮೇಲೆ ಕ್ರಮಕೈಗೊಳ್ಳುವಂತೆ ಒತ್ತಾಹಿಸಿದರು.
ಕಂದಾಯ ಸಿಬ್ಬಂದಿಗಳಾದ ರಮೇಶ ವಿ, ಮಂಜುನಾಥ ಇಲ್ಲೂರ, ಪ್ರಸನ್ನ ಜಿ, ಅರುಣ ಅಡ್ನೂರ, ರವಿ ಅಮಾತಿ, ಬಿ ಆಯ್ ಕೊಂಡಿಕೊಪ್ಪ, ಎಸ್ ಸಿ ಸಿದ್ದನ್ನವರ, ಡಿ ಎಸ್ ಕೊಪ್ಪಳ, ಶ್ರೀದೇವಿ ಗಾಣಿಗೇರ, ದೀಪಾ ಬಡಿಗೇರ, ಎಮ್ ಎಮ್ ನೀರಲಗಿ, ಎಮ್ ಜಿ ಪತ್ತಾರ, ಎಪ್ ಎ ಮುಲ್ಲಾ, ಎಸ್ ವಾಯ್ ಮುಗಬಸವ, ಎಮ್ ಎ ಗಡಕರಿ, ವಾಚಿ್ ಬಿ ಪಾಗಾದ, ಡಿ ಜಿ ಯರಗಟ್ಟಿ, ಆರ್ ಡಿ ಜಾಧವ. ಇನ್ನೂ ಹಲವಾರು ಜನ ಸಿಬ್ಬಂದಿಗಳು ಉಪಸ್ಥಿರಿದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 