ಕಿರಿಯ ಕುಂಭಮೇಳಕ್ಕೆ ಕಾಗಿನೆಲೆ ಕಿರಿಯ ಶ್ರೀಗಳು ಭೇಟಿ

ಕಿರಿಯ ಕುಂಭಮೇಳಕ್ಕೆ ಕಾಗಿನೆಲೆ ಕಿರಿಯ ಶ್ರೀಗಳು ಭೇಟಿ  Younger Sris from Kaginele visit the Junior Kumbh Mela

ಗದಗ  16: ನಗರದ ವಿದ್ಯಾದಾನ ಸಮಿತಿಯ ಮೈದಾನದಲ್ಲಿ ಅತಿರುದ್ರ ಮಹಾಯಜ್ಞ ಸಮಿತಿಯ ಅಡಿಯಲ್ಲಿ ನಾಗಾಸಾಧು   ಸಹದೇವಾನಂದ ಗಿರಿ ಜಿ ಮಹಾರಾಜರ ನೇತೃತ್ವದಲ್ಲಿ ನಡೆಯುತ್ತಿರುವ ಕಿರಿಯ ಕುಂಭಮೇಳಕ್ಕೆ  ಕಾಗಿನೆಲೆಯ ಶಾಖಾಪೀಠದ ಪೂಜ್ಯರಾದ   ಅಮೋಘ ಸಿದ್ಧಾನಂದಪುರಿ ಶ್ರೀಗಳು ಯಜ್ಞ ಶಾಲೆಗೆ ಭೇಟಿ ನೀಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ  ಅತಿರುದ್ರ ಮಹಾ ಯಜ್ಞ ಸಮಿತಿಯ ಅಧ್ಯಕ್ಷರಾದ ಕಿರಣ ಭೂಮಾ, ಕಾರ್ಯದರ್ಶಿಗಳಾದ ರವಿ ದಂಡಿನ, ವೆಂಕಟೇಶ ಕುಲಕರ್ಣಿ, ರವಿ ಗುಂಜೀಕರ, ರಮೇಶ ಸಜ್ಜಗಾರ, ಸಂಕೇತ ದಂಡಿನ, ಸಿದ್ದು ಚೌಡಕೇರ, ಎಸ್‌. ಹೆಚ್‌. ಶಿವನಗೌಡರ  ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.