ಶ್ರೀಶೈಲಕ್ಕೆ ಹೊರಟ ಕಂಬಿಮಲ್ಲಯ್ಯಾ
Yamakanmaradi news
ಯಮಕನಮರಡಿ 14: ಪ್ರತಿ ವರ್ಷದ ಪದ್ಧತಿಯಂತೆ ಹತ್ತರಗಿ ಗ್ರಾಮದಲ್ಲಿ ಒಂದು ತಿಂಗಳ ಪರ್ಯಂತ ಶ್ರೀಶೈಲ ಕಂಬಿಮಲ್ಲಯ್ಯಾನ ಉತ್ಸವಪೂಜೆ ಸಮಾರಂಭ ಜರುಗಿ ಸುಮಾರು ಕುಟುಂಬಗಳಲ್ಲಿ ಮಹಾಪ್ರಸಾದ ಇತ್ಯಾದಿ ಕಾರ್ಯಕ್ರಮಗಳು ಆಯೋಜಿಸಿ ದಿ. 13 ರಂದು ಕಂಬಿ ಮಲ್ಲಯ್ಯನ್ನು ಭಕ್ತಿ ಪೂರ್ವಕ ಪೂಜೆ ಸಲ್ಲಿಸಿ ಗ್ರಾಮದ ಸಕಲ ಭಕ್ತಾದಿಗಳು ಶ್ರೀಶೈಲಕ್ಕೆ ಬಿಳ್ಕೋಡುವ ಸಮಾರಂಭ ಯಶಸ್ವಿ ಯಾಗಿ ಜರುಗಿತು.
ಕೆಲ ಜನರು ಪಾದಯಾತ್ರೇ ಮೂಲಕ ಭಕ್ತಾಧಿಗಳು ಶ್ರೀಶೈಲಕ್ಕೆ ತೆರಳುತ್ತಾರೆ. ಶ್ರೀ ಶೈಲಕ್ಕೆ ಹೊಗುವ ಸಂಪ್ರದಾಯ ಇಂದಿಗೂ ಗ್ರಾಮದಲ್ಲಿ ರೂಢಿಯಾಗಿರುತ್ತಾರೆ.
ಬೆಳಗಾವಿಯಲ್ಲಿ ಶಿವಾನಂದ ನೀಲಣ್ಣನವರಗೆ ಅಧಿಕಾರಿಗಳ ಶಾಕ್ : ಶಿವಂ ಅಸೋಸಿಯೇಟ್ ಕಚೇರಿಗಳ ಮೇಲೆ ದಾಳಿ
24 ಗಂಟೆಯಲ್ಲಿ ಕಾರು ಕಳ್ಳತನ ಪ್ರಕರಣ ಭೇಧಿಸಿದ ಪೊಲೀಸರು : ಖದೀಮರ ಪತ್ತೆಗಾಗಿ ಶೋಧ
ಗಡಿ ಮರಾಠಿ ಶಾಲೆಗಳಲ್ಲಿ ಕನ್ನಡ ಕಹಳೆ: 7 ಕನ್ನಡ ಪ್ರಾಥಮಿಕ, 2 ಪ್ರೌಡ ಶಾಲೆಗಳಿಗೆ ರಾಜ್ಯ ಸರಕಾರ ಗ್ರಿನ್ ಸಿಗ್ನಲ್
ಅಂತರಾಜ್ಯ ಖದೀಮನ ಬಂಧನ : 45.56 ಲಕ್ಷ ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ ವಶಕ್ಕೆ
ಹಿಡಕಲ್ ಹಿನ್ನೀರಿನಲ್ಲಿ ಮುಳುಗಿದ್ದ ಹುನ್ನೂರು ವಿಠಲ ಮಂದಿರ ಜಲದಿಗ್ಭಂಧನದಿಂದ ಮುಕ್ತಿ
2027ರ ಮೇ. 4ರಿಂದ ಸಂಕೇಶ್ವರ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವ ಪ್ರಾರಂಭ 