ಶ್ರೀಶೈಲಕ್ಕೆ ಹೊರಟ ಕಂಬಿಮಲ್ಲಯ್ಯಾ
Yamakanmaradi news
ಯಮಕನಮರಡಿ 14: ಪ್ರತಿ ವರ್ಷದ ಪದ್ಧತಿಯಂತೆ ಹತ್ತರಗಿ ಗ್ರಾಮದಲ್ಲಿ ಒಂದು ತಿಂಗಳ ಪರ್ಯಂತ ಶ್ರೀಶೈಲ ಕಂಬಿಮಲ್ಲಯ್ಯಾನ ಉತ್ಸವಪೂಜೆ ಸಮಾರಂಭ ಜರುಗಿ ಸುಮಾರು ಕುಟುಂಬಗಳಲ್ಲಿ ಮಹಾಪ್ರಸಾದ ಇತ್ಯಾದಿ ಕಾರ್ಯಕ್ರಮಗಳು ಆಯೋಜಿಸಿ ದಿ. 13 ರಂದು ಕಂಬಿ ಮಲ್ಲಯ್ಯನ್ನು ಭಕ್ತಿ ಪೂರ್ವಕ ಪೂಜೆ ಸಲ್ಲಿಸಿ ಗ್ರಾಮದ ಸಕಲ ಭಕ್ತಾದಿಗಳು ಶ್ರೀಶೈಲಕ್ಕೆ ಬಿಳ್ಕೋಡುವ ಸಮಾರಂಭ ಯಶಸ್ವಿ ಯಾಗಿ ಜರುಗಿತು.
ಕೆಲ ಜನರು ಪಾದಯಾತ್ರೇ ಮೂಲಕ ಭಕ್ತಾಧಿಗಳು ಶ್ರೀಶೈಲಕ್ಕೆ ತೆರಳುತ್ತಾರೆ. ಶ್ರೀ ಶೈಲಕ್ಕೆ ಹೊಗುವ ಸಂಪ್ರದಾಯ ಇಂದಿಗೂ ಗ್ರಾಮದಲ್ಲಿ ರೂಢಿಯಾಗಿರುತ್ತಾರೆ.
ಕ್ರಿಕೇಟಿಗ್ ಧೋನಿ ಬೆಳಗಾವಿಗೆ ಕರೆಸಿ : ವಿದ್ಯಾರ್ಥಿಗಳಿಂದ ಡಿಸಿಗೆ ವಿಭಿನ್ನ ಮನವಿ
ಮಳೆಯಿಂದ ಕಾರಲಗಾ ಗ್ರಾಮ ಜಲಾವೃತ; ವಿದ್ಯಾರ್ಥಿಗಳ ಪರದಾಟ : ಶಾಲಾ ಕಾಲೇಜುಗಳಿಗೆ ರಜೆ
ಆಲಂದಿಯಲ್ಲಿ ಪ್ರವಾಹ: ಭಾರೀ ಮಳೆಯಿಂದ ಇಂದ್ರಾಯಣಿ ನದಿ ಉಕ್ಕಿ ಹರಿದು ಸೇತುವೆಗಳು ಮುಚ್ಚಲ್ಪಟ್ಟವು; ನದಿತೀರ ಪ್ರದೇಶಗಳು ಜಲಾವೃತ
ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ, ಜೀವ ಬೆದರಿಕೆ, ನ್ಯಾಯಕ್ಕಾಗಿ ಡಿಸಿ, ಎಸ್ಪಿಗೆ ಉಪನ್ಯಾಸಕನ ಮೊರೆ
ಗೌರಿ ಸ್ಪ್ರಾಟ್ ಅವರನ್ನು ವಿವಾಹವಾದ ಅಮೀರ್ ಖಾನ್; ಮುಂಬೈಯಲ್ಲಿ ಆಪ್ತರ ಸಮ್ಮುಖದಲ್ಲಿ ಸರಳ ವಿವಾಹ ಸಮಾರಂಭ
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ 