ವಿಶ್ವ ದಿವ್ಯಾಂಗರ ದಿನಾಚರಣೆ
ಲೋಕದರ್ಶನ ವರದಿ
ಗದಗ 21: ಉತ್ತರ ಕನರ್ಾಟಕ ದಿವ್ಯಾಂಗರ ಕ್ಷೇಮಾಭಿವೃದ್ಧಿ ದಿನಾಚರಣೆಯ ಸಂಘದವತಿಯಿಂದ ಗದಗ ನಗರದ ಬ್ಯಾಂಕರ್ಸ ಕಾಲೋನಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ಗದಗ ನಗರದ ಶಾಸಕ ಮಾಜಿ ಸಚಿವರಾದ ಎಚ್ ಕೆ ಪಾಟೀಲರು ಅಧ್ಯಕ್ಷತೆ ವಹಿಸಿದ್ದರು ಶಿವಕುಮಾರ ಸ್ವಾಮೀಜಿ ನಂದಿವೇರಿಮಠ ಸಿದ್ಧ ರಾಮೇಶ್ವರ ನಗರ ಗದಗ ಇವರು ದಿವ್ಯ ಸಾನಿದ್ಯ ವಹಿಸಿದ್ದರು ಮುಖ್ಯ ಅತಿಥಿಯಾಗಿ ಎಂ ಸಿ ಶೇಖ ಸ್ಥಾಯಿ ಸಮಿತಿಯ ಅಧ್ಯಕ್ಷರು ಚಾಂದ ಕೋಟ್ಟುರ ನಗರಸಭೆ ಸದಸ್ಯರು ಹಾಗೂ ಪ್ರೂ.ತಳಗೇರಿ ಮುಂತಾದವರು ಭಾಗಿಯಾಗಿದ್ದರು. ಹಾಗು ಉತ್ತರ ಕನರ್ಾಟಕದ ದಿವ್ಯಾಂಗರ ಕ್ಷೇಮಾಭಿವೃದ್ಧಿ ಸಂಘದ ಗೌರವ ಅಧ್ಯಕ್ಷರಾದ ರಾಘವೇಂದ್ರ ಮಿಶನ್ನವರ ಉಪಾಧ್ಯಕ್ಷರಾದ ಅಂದಾನೆಪ್ಪ ಉಣಕಲ್ಲ ಕಾರ್ಯದಶರ್ಿಯಾದ ನಜೀರಸಾಬ ಹೊಸಮನಿ ಮತ್ತು ಜಿಲ್ಲಾ ಅಧ್ಯಕ್ಷರಾದ ಪರಶುರಾಮ ಹಬೀಬ ಹಾಗು ಖಜಾಂಚಿಯವರಾದ ಅಶ್ವಿನಿ ಕುಲಕಣರ್ಿ ಹಾಗು ಸದಸ್ಯರಾದ ಪರಶುರಾಮ ಬೆಟಗೇರಿ ದುರಗಪ್ಪ ಸಂಕನಕಲ್ಲ ಸುವರ್ಣ ಗೋವಿಂದಪ್ಪ ಬಿಂಕದಕಟ್ಟಿ ಮತ್ತು ಸರ್ವ ಸದಸ್ಯರು ಪಾಲ್ಗೊಂಡಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 