ಶಲ್ಯ ತಂತ್ರ ವಿಭಾಗದಿಂದ ಕಾರ್ಯಾಗಾರ
ಬೈಲಹೊಂಗಲ : ಸಮೀಪದ ಸುಕ್ಷೇತ್ರ ಇಂಚಲದ ಶ್ರೀ ಶಿವಯೋಗೀಶ್ವರ ಗ್ರಾಮೀಣ ಆಯುರ್ವೇದಿಕ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಶನಿವಾರ ಶಲ್ಯತಂತ್ರ ವಿಭಾಗದ ವತಿಯಿಂದ ಪ್ರೊಕ್ಟೋವೇದಾ -2019 ಎ.ನ್ಯಾಶನಲ್ ಲೆವೆಲ್ ಲೈವ್ ಸರ್ಜಿಕಲ್ ವರ್ಕ್ಪ್ ಆನ್ ಆನೊರೆಕ್ಟಲ್ ಡಿಸೀಸ್ ಕಾರ್ಯಕ್ರಮ ಜರುಗಿತು.
ಶ್ರೀ ಶಿವಾನಂದ ಭಾರತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಶಿವಾನಂದ ಭಾರತಿ ಸ್ವಾಮೀಜಿ ಸಮಾರಂಭ ಉದ್ಘಾಟಿಸಿ, ಆರ್ಶೆವಚನ ನೀಡಿದರು.
ಅತಿಥಿಗಳಾಗಿ ದೆಹಲಿ ಸಿಸಿಐಎಂನ ಡಾ.ಎಸ್.ಕೆ.ಬನ್ನಿಗೋಳ, ರಾಜೀವಗಾಂಧಿ ಆರೋಗ್ಯ ವಿಜ್ಞಾನ ಕುಲಸಚಿವ(ಮೌಲ್ಯಮಾಪನ) ಡಾ.ಲಿಂಗೇಗೌಡ ಕೆ.ಬಿ., ಪ್ರಾಧ್ಯಾಪಕ ಡಾ.ಪಿ.ಹೇಮಂತಕುಮಾರ, ಡಾ.ಶಿವಾಜಿ ಗುಪ್ತಾ, ಡಾ.ಮುಕುಲ ಪಟೇಲ್, ಸಿನಿಯರ್ ಪ್ರೊಕ್ಟೊಲೋಜಿಸ್ಟ ಡಾ.ಜಿ.ವೆಂಕಟೇಶ್ವರಲು, ಡಾ.ಎಂಡಿಪಿ ರಾಜು, ಸಂಸ್ಥೆಯ ಚೇರಮನ್ ಡಿ.ಬಿ.ಮಲ್ಲೂರ, ಎಸ್.ಎಂ.ರಾಹುತನವರ, ಪ್ರಾಚಾರ್ಯ ಡಾ.ವಿನಯ ಮೋಹನ , ಪ್ರೊಕ್ಟೋವೇದಾ-2019 ರ ಸಂಘಟನಾ ಕಾರ್ಯದರ್ಶಿಗಳಾದ ಡಾ.ಆರ್.ಸಿ.ಯಕ್ಕುಂಡಿ, ಡಾ.ಕೆ.ಎಚ್.ಪಚ್ಚಿನವರ, ಡಾ.ಎ.ಬಿ.ಗಣಾಚಾರಿ ಶಲ್ಯತಂತ್ರ ವಿಭಾಗದ ಪ್ರಾಧ್ಯಾಪಕರು, ಬಿಎಎಂಎಸ್ ಕಾಲೇಜಿನ ಎಲ್ಲ ಸಿಬ್ಬಂದಿ ವರ್ಗ ಇದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 