ಬೆಳಗಾವಿ 08: ಪ್ರತಿವಾರ ಜರುಗುವ ವಚನೋತ್ಸವ ಕಾರ್ಯಕ್ರಮ ರವಿವಾರ ಜರುಗಿತು. ಸಿ.ಕೆ. ಜೋತಾಪುರ, ಬಿ.ಎಚ್. ಮಾರದ, ಶಿವಲಿಂಗ ಬೆಂಡಿಗೇರ, ಮಹಾಂತೇಶ ಹಿರೇಮಠ, ನಿರಪಾದಯ್ಯ ಕಲ್ಲೋಳಿಮಠ, ಅಭಿಲಾಶ, ಗೋಪಾಲ ಖಟಾವಕರ, ಬಸವರಾಜ ಕಮ್ಮಾರ ಸೇರಿದಂತೆ ಅನೇಕರು ಭಾಗವಹಿಸಿದ್ದರು.