ಸಂಬರಗಿ: ಮಳೆಯಿಂದ ರಸ್ತೆ ಮೇಲೆ ತೆಗ್ಗೂ ಗುಂಡಿಗಳಲ್ಲಿ ನೀರು
ಲೋಕದರ್ಶನ ವರದಿ
ಸಂಬರಗಿ 25: ಕಳೆದ 2 ತಿಂಗಳದ ನಂತರ ಮುಂಗಾರುಮಳೆ ಚುರುಕುಗೊಂಡಿದ್ದು ಬಹುತೇಕ ಗಡಿಭಾಗದ ಗ್ರಾಮಗಳಲ್ಲಿ ಭಾನುವಾರ ಸಾಧಾರನ ಮಳೆಯಾಗಿದ್ದು ಬರಪೀಡಿತ ಪ್ರದೇಶದ ಜನರಿಗೆ ಅನುಕುಲವಾಗಿದೆ ಹಾಗೂ ವಾತಾವರಣ ತಂಪುವಾಗಿದೆ.
ರೈತರು ಮುಂಗಾರು ಬೇಳೆ ಬಿತ್ತಾನಿಕೆ ತಮ್ಮ ಜಮಿನನ್ನು ತಯಾರಿ ಮಾಡಿ ಮಳೆಯ ನಿರೀಕ್ಷೆಯಲ್ಲಿದ್ದು, ಮಳೆಗಾಗಿ ಗಡಿಭಾಗದ ಗ್ರಾಮಗಳಲ್ಲಿ ಗ್ರಾಮ ದೇವತೆ ಜಾತ್ರೆ ದೇವರ ವಿಶೇಷ ಪೂಜೆ ನಡೆಸಿದರು. ಆನಂತರ ಭಾನುವಾರ ಮಳೆಯಾಯಿತು. ಸಂಬರಗಿ, ಖಿಳೆಗಾಂವ, ಅಜೂರ, ಜಕ್ಕಾರಟಿ, ಅರಳಿಹಟ್ಟಿಮ ಶಿವನೂರ, ಜಂಬಗಿ ಸೇರಿದಂತಾ ಆನೆಕ ಗ್ರಾಮಗಳಲ್ಲಿ ಮಳೆಯಾಯಿತು.
ಗ್ರಾಮಿನ ಪ್ರದೇಶದಲ್ಲಿ ಹಲವಾರು ಗ್ರಾಮ ರಸ್ತೆ ದುರುಸ್ತೆವಿಲ್ಲದೆ ಕೆಟ್ಟ ಹೋಗಿದ್ದಾರೆ. ಭಾನುವಾರ ಮಳೆಯಾದ ಪರಿಣಾಮ ಆ ರಸ್ತೆಮೇಲೆ ಇರುವಂತಾ ತೆದ್ದ ಗೊಂಡಿ ಮಳೆ ನೀರಿದಿಂದ ತುಂಬಿನಿತ್ತಿದೆ. ದ್ವಿ-ಚಕ್ರ ಹಾಗೂ ನಾಲ್ಕು ಗಾಲಿಯ ವಾಹನಗಳಿಗೆ ಅಡಥಡೆ ಆಗಿರುತ್ತದೆ.
***
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 