ಹನುಮ ಮಾಲೆ ಧರಿಸಿ ವೃತ ಆಚರಣೆ
ಹನುಮ ಮಾಲೆ ಧರಿಸಿದ ಮಾಲಾದಾರಿಗಳು.
ಲೋಕದರ್ಶನವರದಿ
ಮುಗಳಖೋಡ12: ಹನುಮಾನ ದೇವರು ಹುಟ್ಟಿದ ಕಿಸ್ಕಿಂದೆ ಅಂದರೆ ಈಗಿನ ಹಂಪಿ ಎದರು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ಪವಮಾನ ಹೋಮ ಜರುಗುವುದು ಆ ಸಮಯದಲ್ಲಿ ಹನುಮ ಮಾಲೆ ಧರಿಸಿಕೊಂಡು ಯಜ್ಞದಲ್ಲಿ ಬಾಗಿಯಾಗಲು ಮುಗಳಖೋಡ ಪಟ್ಟಣದ ಭಕ್ತರು ಹನುಮ ಮಾಲೆಯನ್ನು ಧರಿಸಿ 9 ದಿನಗಳ ವೃತ ಆಚರಿಸುತ್ತದ್ದಾರೆ.
ಪಟ್ಟಣದ ಹನುಮಾನ ದೇವಸ್ಥಾನದಲ್ಲಿ ಬೆಳಿಗ್ಗೆ 6 ಗಂಟೆಗೆ ಹನುಮಾನ ದೇವಸ್ಥಾನದ ಅರ್ಚಕರಿಂದ 50 ಜನ ಹನುಮಾನ ಮಾಲೆಯನ್ನು ಧರಿಸಿದರು.
ವಿಠಲ ಪೂಜೇರಿ, ರಾಯಪ್ಪ ಪೂಜೇರಿ, ಶ್ರೀಪಾಲ ಕುರಬಳ್ಳಿ, ರಾಜು ನಾಯಿಕ, ಹಣಮಂತ ಬಿರಾದಾರ, ಭಗವಂತ ಕಡಪಟ್ಟಿ, ಸಧಾಶಿವ ಕಳಸನ್ನವರ, ರಾಮಪ್ಪ ಹೊಸೂರ, ಜೊತೆಪ್ಪ ಕಂಠಿಕಾರ, ಅಜ್ಜು ಶೇಗುಣಶಿ ಮುಂತಾದವರು ಮಾಲಾದಾರಿಗಳು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 