ಹನುಮ ಮಾಲೆ ಧರಿಸಿ ವೃತ ಆಚರಣೆ
ಹನುಮ ಮಾಲೆ ಧರಿಸಿದ ಮಾಲಾದಾರಿಗಳು.
ಲೋಕದರ್ಶನವರದಿ
ಮುಗಳಖೋಡ12: ಹನುಮಾನ ದೇವರು ಹುಟ್ಟಿದ ಕಿಸ್ಕಿಂದೆ ಅಂದರೆ ಈಗಿನ ಹಂಪಿ ಎದರು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ಪವಮಾನ ಹೋಮ ಜರುಗುವುದು ಆ ಸಮಯದಲ್ಲಿ ಹನುಮ ಮಾಲೆ ಧರಿಸಿಕೊಂಡು ಯಜ್ಞದಲ್ಲಿ ಬಾಗಿಯಾಗಲು ಮುಗಳಖೋಡ ಪಟ್ಟಣದ ಭಕ್ತರು ಹನುಮ ಮಾಲೆಯನ್ನು ಧರಿಸಿ 9 ದಿನಗಳ ವೃತ ಆಚರಿಸುತ್ತದ್ದಾರೆ.
ಪಟ್ಟಣದ ಹನುಮಾನ ದೇವಸ್ಥಾನದಲ್ಲಿ ಬೆಳಿಗ್ಗೆ 6 ಗಂಟೆಗೆ ಹನುಮಾನ ದೇವಸ್ಥಾನದ ಅರ್ಚಕರಿಂದ 50 ಜನ ಹನುಮಾನ ಮಾಲೆಯನ್ನು ಧರಿಸಿದರು.
ವಿಠಲ ಪೂಜೇರಿ, ರಾಯಪ್ಪ ಪೂಜೇರಿ, ಶ್ರೀಪಾಲ ಕುರಬಳ್ಳಿ, ರಾಜು ನಾಯಿಕ, ಹಣಮಂತ ಬಿರಾದಾರ, ಭಗವಂತ ಕಡಪಟ್ಟಿ, ಸಧಾಶಿವ ಕಳಸನ್ನವರ, ರಾಮಪ್ಪ ಹೊಸೂರ, ಜೊತೆಪ್ಪ ಕಂಠಿಕಾರ, ಅಜ್ಜು ಶೇಗುಣಶಿ ಮುಂತಾದವರು ಮಾಲಾದಾರಿಗಳು ಇದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 