ಯೋಗ ಉತ್ಸವ ಸ್ಥಳಕ್ಕೆ ವಚನಾನಂದ ಸ್ವಾಮೀಜಿ ಭೇಟಿ
ಲೋಕದರ್ಶನ ವರದಿ
ಅಥಣಿ 01: ಪೂರ್ವಭಾವಿ ಯೋಜನೆಯಂತೆ ಇಂದು ದಿ. 1 ಡಿಸೆಂಬರದಿಂದ 6 ರವರೆಗೆ ನಡೆಯಲಿರುವ ಯೋಗ ಶಿಬಿರ ಸ್ಥಳಕ್ಕೆ ಶ್ವಾಸಗುರು ವಚನಾನಂದ ಸ್ವಾಮೀಗಳು ಭೇಟ್ಟಿನೀಡಿ ಪರಿಶೀಲನೆ ಮಾಡಿದರು.
ದಿ.30ರಂದು ಸಾಯಂಕಾಲ ಇಲ್ಲಿಯ ಭೋಜರಾಜ ಕ್ರೀಡಾಂಗಣಕ್ಕೆ ಭೇಟಿ ನೀಡಿದಾಗ, ಧ್ವನಿವರ್ಧಕ ಹಾಗೂ ಶಿಬಿರಾಥರ್ಿಗಳು ಕುಳಿತುಕೊಳ್ಳುವ ಸ್ಥಳದ ಬಗ್ಗೆ ಸಂಘಟಕರಿಗೆ ಮಾರ್ಗದರ್ಶನ ನೀಡಿದರು. ಪೂರ್ವಭಾವಿ ಸಿದ್ಧತೆಯ ನಡದ ಬಗ್ಗೆ ಸಮಾಧಾನ ವ್ಯಕ್ತ ಪಡಿಸಿದರು. ಈ ಸಮಯದಲ್ಲಿ ಎಸ್. ಕೆ ಹೊಳೆಪ್ಪನವರ, ಶಿವಪುತ್ರ ಯಾದವಾಡ, ಚಿಕ್ಕಟ್ಟಿ, ಅಪ್ಪಾಸಾಹೇಬ ತಾಂಬಟ, ಶಿವಾನಂದ ಮಾಲಗಾವಿ, ಸಿ. ಎಸ್ ಕೋಟ್ಯಾಳ, ಬಸವರಾಜ ಅಂಬಿ, ಅಶೋಕ ಜಗದೇವ, ಶ್ರೀಶೈಲ ಪಾಟೀಲ, ಅಶೋಕ ಗೌರಗೊಂಡ, ಶಿವಗೌಡ ಜಗದೇವ, ಮಹೇಶ ಪಾಟೀಲ ಹಾಗೂ ವಿಶಾಲಾಕ್ಷಿ ಅಂಬಿ ಉಪಸ್ಥಿತರಿದ್ದರು.
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ 