ವಿಶ್ವಚೇತನ ಸಮೃದ್ಧಿ ಸೇವಾ ಟ್ರಸ್ಟ್‌

ವಿಶ್ವಚೇತನ ಸಮೃದ್ಧಿ ಸೇವಾ ಟ್ರಸ್ಟ್‌  Vishwachetana Samriddhi Seva Trust

ವಿಶ್ವಚೇತನ ಸಮೃದ್ಧಿ ಸೇವಾ ಟ್ರಸ್ಟ್‌  

ಬಳ್ಳಾರಿ 01: ರಂದು ಸಂಗನಕಲ್ಲು ಗ್ರಾಮದಲ್ಲಿ ವಿಶ್ವಚೇತನ ಸಮೃದ್ಧಿ ಸೇವಾ ಟ್ರಸ್ಟ್‌ ವತಿಯಿಂದ ತಂದೆ ತಾಯಿ ಇಲ್ಲದ ಮಕ್ಕಳಿಗೆ ಹಾಗೂ 60 ವರ್ಷ ಮೇಲ್ಪಟ್ಟ ವೃದ್ಧರಿಗೆ ಬೆಡ್ ಶೀಟ್ ಅಥವಾ ಹೊದಿಕೆ ವಿತರಿಸಲಾಯಿತು , ಈ ಸಂದರ್ಭದಲ್ಲಿ ಟ್ರಸ್ಟ ಅಧ್ಯಕ್ಷರು ಟಿ ನಾಗರಾಜ್, ಉಪಾಧ್ಯಕ್ಷರು ಎಮ್ ಶಿವು, ಗ್ರಾಮ ಪಂಚಾಯತ್ ಅಧ್ಯಕ್ಷರಾದಂತಹ ನಾಗರೆಡ್ಡಿ ಗೋವಿಂದಮ್ಮ, ಹನುಮಂತಪ್ಪ ಸರ್, ಜೆಕೆ ಸ್ವಾಮಿ, ನಂಜುಂಡ ಸರ್,ತುಳಸಪ್ಪ ವಕೀಲರು,ಊರಿನ ಮುಖಂಡರು ಗಳಾದ ಈಶ್ವರ​‍್ಪ , ಬಸವನಗೌಡ, ಅನಾಜ್ ಗೌಡ,   ಡಿಎಸ್‌ಎಸ್ ಸಂಚಾಲಕರಾದ ಏ.ಕೆ.ಗಂಗಾಧರ ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಮತ್ತು ಗುರುಹಿರಿಯೂರು ಈ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.