ಸಿ.ಎ ಪರೀಕ್ಷೆಯಲ್ಲಿ ವಿನಾಯಕ ಮೇರವಾಡೆ ಉತ್ತೀರ್ಣ

ಸಿ.ಎ ಪರೀಕ್ಷೆಯಲ್ಲಿ ವಿನಾಯಕ ಮೇರವಾಡೆ  ಉತ್ತೀರ್ಣ  Vinayak Merawade passes CA exam

ಗದಗ 24 :ನಗರದಕೆ.ಎಲ್‌.ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ವಾಣಿಜ್ಯ ಶಾಸ್ತ್ರವಿಭಾಗದ ಬಿ. ಕಾಂ ಐದನೇಯ ಸೆಮಿಸ್ಟರ್ ವಿದ್ಯಾರ್ಥಿಯಾದ ಕು.ವಿನಾಯಕ ಮೇರವಾಡೆ ಇವರು ಸಿ.ಎಪರೀಕ್ಷೆಯ ಇಂಟರ್ಮೀಡಿಯೆಟ್ ಹಂತದಲ್ಲಿ ಉತ್ತೀರ್ಣಗೊಂಡಿದ್ದಾರೆ.

ಮುಂದುವರೆದು ಅವರು ಬೆಂಗಳೂರಿನಲ್ಲಿರುವ ಮಣಿಯನ್  ಮತ್ತುರಾವ್ ಕಂಪನಿಯಲ್ಲಿ ಆರ್ಟಿಕಲ್ಶಿಪ್ಗೂ ಸಹ ಆಯ್ಕೆ ಗೊಂಡಿದ್ದು ಮಹಾವಿದ್ಯಾಲಯಕ್ಕೆ ಹೆಮ್ಮೆ ತಂದಿದೆ. ವಿದ್ಯಾರ್ಥಿಯ ಉನ್ನತ ಭವಿಷ್ಯಕ್ಕೆ ಮಹಾವಿದ್ಯಾಲಯದ ಪ್ರಾಚಾರ್ಯರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಶುಭ ಹಾರೈಸಿದ್ದಾರೆ.