ವಿಜಯಪುರ: 29 ರಂದು ವಿದ್ಯಾರ್ಥಿಗಳ ಸಮಾವೇಶ
ಲೋಕದರ್ಶನ ವರದಿ
ವಿಜಯಪುರ 24: ಇಲ್ಲಿನ ಬಿ.ಎಲ್.ಡಿ.ಇ ಸಂಸ್ಥೆ ಎ.ವಿ.ಎಸ್ ಆಯುವರ್ೆದ ಮಹಾವಿದ್ಯಾಲಯ, ಆಸ್ಪತ್ರೆಯಲ್ಲಿ ಅಭ್ಯಸಿಸಿದ ಹಿಂದಿನ ವಿದ್ಯಾಥರ್ಿಗಳ ಸಮಾವೇಶ ದಿ.29 ರಂದು ರವಿವಾರ ಬೆಳಿಗ್ಗೆ 10 ಗಂ.ಟೆಗೆ ಜರುಗಲಿದೆ.
ಜಪಾನ್ ದೇಶದ ಟೋಕಿಯೊ ನಗರದಲ್ಲಿರುವ ನಿಪ್ಪೋನ್ ಆಯುರ್ವೇದ ಸ್ಕೂಲ್ ನಿದರ್ೆಶಕ ಡಾ.ಯು.ಕೆ.ಕೃಷ್ಣ ಮುಖ್ಯಅತಿಥಿಗಳಾಗಿ ಪಾಲ್ಗೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಯುವರ್ೆದ ಬಳಕೆ ಕುರಿತು ಮಾತನಾಡುವರು.
ಬಿ.ಎಂ.ಪಾಟೀಲ್ ವೈದ್ಯಕೀಯ ಕಾಲೇಜು ಪ್ರಾಚಾರ್ಯ ಡಾ.ಅರವಿಂದ ಪಾಟೀಲ್, ಡಾ.ಮಹಾಂತೇಶ ಬಿರಾದಾರ ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ ಈ ಕಾಲೇಜಿನಲ್ಲಿ ಅಭ್ಯಸಿಸಿ, ತಮ್ಮ ಕ್ಷೇತ್ರದಲ್ಲಿ ಉತ್ತಮ ಸಾಧನೆ ತೋರಿದ ಆಯುಷ್ ಇಲಾಖೆ ನಿವೃತ್ತ ನಿದರ್ೆಶಕ ಡಾ.ಎಸ್.ಎಂ.ಅಂಗಡಿ, ಆಯುಷ್ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಡಾ.ಎಸ್.ಜಿ.ಮಂಗಳಗಿ, ಭಾರತೀಯ ಆಯುವರ್ೆದ ವೈದ್ಯ ಪರಿಷತ್ (ಸಿಸಿಐಎಂ) ಮಾಜಿ ಸದಸ್ಯರಾದ ಡಾ.ಜಿ.ಬಿ.ಪಾಟೀಲ್, ಡಾ.ಎ.ಎಂ.ಗೌಡರ ಅಲ್ಲದೇ ಡಾ.ಎ.ವಿ.ಡಾಣಕಸಿರೂರ, ಡಾ.ಕೆ.ಬಿ.ನಾಗೂರ, ಡಾ.ಆರ್.ಎಸ್.ಸರಶೆಟ್ಟಿ, ಡಾ.ಎಂ.ಎಸ್.ಕಪರ್ೂರಮಠ, ಡಾ.ಅಶೋಕ ಎಂ.ವಾಲಿ, ಡಾ.ಅನುರಾಧ ಚಂಚಲಕರ ಹಾಗೂ ಡಾ.ಸಿ.ಪಿ.ಕುಪ್ಪಿ ಅವರನ್ನು ಸನ್ಮಾನಿಸಲಾಗುವದು ಎಂದು ಪ್ರಾಚಾರ್ಯ ಡಾ.ಸಂಜಯ ಕಡ್ಲಿಮಟ್ಟಿ ತಿಳಿಸಿದ್ದಾರೆ.
ರಾಜಸ್ಥಾನದ ಡುಂಗರ್ಪುರದಲ್ಲಿ ಮೂವರು ಸಹೋದರರು ಮತ್ತು ಸಂಬಂಧಿ ನೀರುಪಾಲು; ಇಬ್ಬರು ಬಾಲಕರ ರಕ್ಷಣೆ
ಕತಾರ್ನ ಮಾಜಿ ಅಮೀರ್ ಶೇಖ್ ಹಮದ್ ಬಿನ್ ಖಲೀಫಾ ಅಲ್ ಥಾನಿ 74ನೇ ವಯಸ್ಸಿನಲ್ಲಿ ನಿಧನ; ನಾಲ್ಕು ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಣೆ
ದಕ್ಷಿಣ ಭಾರತದ ಕೋಗಿಲೆ ಎಸ್. ಜಾನಕಿ ನಿಧನ; 88ನೇ ವಯಸ್ಸಿನಲ್ಲಿ ಕೊನೆಯುಸಿರು
ಮಹಾರಾಷ್ಟ್ರದಲ್ಲಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿ; ಎಸ್ಸಿಆರ್ 25 ರೈಲುಗಳ ಮಾರ್ಗ ಬದಲಾವಣೆ
ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ 