ನೂತನ ಅಧ್ಯಕ್ಷರಾಗಿ ಅವಿರೋಧ ಆಯ್ಕೆ
ಬಾಗಲಕೋಟೆ: ನಗರದ ಜಗದ್ಗುರು ಪಂಚಾಚಾರ್ಯ ವಿವಿಧೋದ್ದೇಶಗಳ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಮಲ್ಲಿಕಾಜರ್ುನಯ್ಯ ಎನ್.ಪುರಾಣಿಕಮಠ,ಉಪಾಧ್ಯಕ್ಷರಾಗಿ ಮುರುಗೇಶ ಎಸ್.ನಿಂಬಲಗುಂದಿ ಮಂಗಳವಾರ ಅವಿರೋಧವಾಗಿ ಆಯ್ಕೆಯಾದರು.
2019ನೇ ಸಾಲಿನಿಂದ 5 ವರ್ಷಗಳವರೆಗೆ ನಿದರ್ೇಶಕ ಮಂಡಳಿ ಮತ್ತು ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಯಾವುದೇ ಚುನಾವಣೆ ನಡೆಯದೇ ನಿದರ್ೇಶಕರು,ಅಧ್ಯಕ್ಷರು,ಉಪಾಧ್ಯಕ್ಷರು ಅವಿರೋಧವಾಗಿ ಆಯ್ಕೆಯಾದರು.
ನಿದರ್ೇಶಕರಾಗಿ ಶಿವಬಸಯ್ಯ ಎಸ್.ಹಿರೇಮಠ ,ಗುರುಬಸಯ್ಯ ಬಿ.ಇದ್ದಲಗಿಮಠ, ಬಸವರಾಜ ಜಿ.ಹಿರೇಮಠ(ಚಿತ್ತರಗಿ), ಸಂಗಯ್ಯ ಎಸ್.ಸರಗಣಾಚಾರಿ, ಬಸವರಾಜ ಎಸ್.ಹಿರೇಮಠ, ಬಸವರಾಜ ವ್ಹಿ.ಪರ್ವತಿಮಠ, ವೀರೇಶ್ವರ ಬಿ.ಚೌಕಿಮಠ, ಶೈಲಜಾ ಎಂ.ಗುಡಗುಂಟಿ, ಮಹಾದೇವಿ ಎಸ್.ಗವಿಮಠ,ಉಮೇಶ ಬಿ.ಪೂಜಾರಿ,ದೊಡ್ಡಪ್ಪ ಆರ್.ರಾಠೋಡ ಅವರು ಅವಿರೋಧವಾಗಿ ಆಯ್ಕೆಯಾದರು.
101 ನಿರುದ್ಯೋಗಿಗಳಿಗೆ ಉದ್ಯೋಗ
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 