ರಾಜ್ಯ ಸಭಾ ಸದಸ್ಯರಾದ ಡಾ. ಎಂ. ನಾಗರಾಜ್ ರವರಿಗೆ ಸನ್ಮಾನ

ರಾಜ್ಯ ಸಭಾ ಸದಸ್ಯರಾದ  ಡಾ. ಎಂ. ನಾಗರಾಜ್ ರವರಿಗೆ ಸನ್ಮಾನ Tribute to Rajya Sabha member Dr. M. Nagaraj

ಗದಗ 25 : ಇತ್ತೀಚೆಗೆ ಕರ್ನಾಟಕ ರಾಜ್ಯದಿಂದ ರಾಜ್ಯ ಸಭಾ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾದ ಡಾ. ಎಂ. ನಾಗರಾಜ್ ರವರಿಗೆ ಅವರ ಶಿಷ್ಯಬಳಗದ ವತಿಯಿಂದ ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಡಾ. ಶರಣು ಗೋಗೇರಿ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳಾದ ಶಿವಕುಮಾರ ಕುರಿಯವರ, ವಿಜಯನಗರ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಸಂದೀಪ ಬೂದಿಹಾಳ, ರಮೇಶ ಸಜ್ಜಗಾರ ಮೊದಲಾದವರು ಸನ್ಮಾನಿಸುತ್ತಿರುವುದು.