ಬಿಸಿಊಟ ಅಡುಗೆ ಸಿಬ್ಬಂದಿಗೆ ತರಬೇತಿ
Training for Bisi uta worers
ಯಮಕನಮರಡಿ 12: ಪ್ರಧಾನ ಮಂತ್ರಿ ಪೋಷನ ಶಕ್ತಿ ನಿರ್ಮಾಣದ ವತಿಯಿಂದ ದಿನಾಂಕ 11 ರಂದು ಸ್ಥಳೀಯ ಬಿ ಬಿ ಹಂಜಿ ಸಮುದಾಯಭವನದಲ್ಲಿ ಒಂದು ದಿನದ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ವಿನಾಯಕ ಪಾಟೀಲ, ತೋಟಗಾರಿಕಾ ಇಲಾಖೆ, ವಿಜಯಕುಮಾರ ಹತ್ತರಗಿ, ಆರೋಗ್ಯ ಇಲಾಖೆ ಯಮಕನಮರಡಿ, ತಾಲೂಕಾ ಶಿಕ್ಷಕರ ಸಂಘದ ಖಜಾಂಚಿ ಮನೋಜ ಶೆಟ್ಟಿ. ಸಿ ಆರ್ ಪಿ ತಳವಾರ ಇಸ್ಲಾಂಪುರ, ಬೆಳಗೇರಿ ಸಿ ಆರ್ ಪಿ ದಡ್ಡಿ, ಹತ್ತರಗಿ ಸಿ ಆರ್ ಪಿ ಜಿರಳಿ, ಯು ವಿ ಸಂಘದ ಪ್ರೌಢಶಾಲೆ ಪ್ರಧಾನ ಗುರುಗಳಾದ ಎಸ್ ಜಿ ಹೂನ್ನೂರಿ, ಹಾಗೂ ಅಗ್ನಿಶಾಮಕ ದಳ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದು ಅಡುಗೆ ಸಿಬ್ಬಂದಿಗೆ ತರಬೇತಿ ನಿಡಿದರು.
ಈ ಸಂಧರ್ಬದಲ್ಲಿ ತೋಟಗಾರಿಕಾ ಇಲಾಖೆ ವಿನಾಯಕ ಪಾಟೀಲ ಮಾತನಾಡುತ್ತಾ ಶಾಲಾ ಆವರಣದಲ್ಲಿ ಕೈತೋಟಗಳನ್ನು ಮಾಡಿ ಪೋಷ್ಟಿಕಾಂಶದ ತಪ್ಪಲು ಪಲ್ಲೆಗಳನ್ನು ಬೆಳೆದು ಅವುಗಳಿಗೆ ಯಾವುದೇ ತರಹದ ಕಿಟನಾಶಕ ಉಪಯೋಗಿಸದೆ ಪೌಷ್ಠಿಕ ಆಹಾರ ಮೆತ್ತೆ, ಸಬಸಗಿ, ಕೋತಂಬರಿ, ಬದನೆಕಾಯಿ, ಟೋಮೋಟೊ ವಸ್ತಗಳನ್ನು ಬೆಳಸಿ ಶಾಲಾ ಮಕ್ಕಳ ಬಿಸಿಊಟಕ್ಕೆ ಬಳಸುವಲ್ಲಿ ಅಡುಗೆ ಸಿಬ್ಬಂದಿಗಳು ಒಂದಾಗಬೇಕು ಎಂದು ಹೇಳಿದರು. ಸಹಾಯಕ ನಿರ್ದೇಶಕರು ಆದ ಸವಿತಾ ಹಲಕಿ ಪ್ರಸ್ಥಾವಿಕವಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆ ಸಹಾಯಕರಾದ ವಿನಾಯಕ ಪಾಟೀಲರನ್ನು ಸನ್ಮಾನಿಸಲಾಯಿತು.
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ
ಬೆಳಗಾವಿಯಲ್ಲಿ ಶಿವಾನಂದ ನೀಲಣ್ಣನವರಗೆ ಅಧಿಕಾರಿಗಳ ಶಾಕ್ : ಶಿವಂ ಅಸೋಸಿಯೇಟ್ ಕಚೇರಿಗಳ ಮೇಲೆ ದಾಳಿ
24 ಗಂಟೆಯಲ್ಲಿ ಕಾರು ಕಳ್ಳತನ ಪ್ರಕರಣ ಭೇಧಿಸಿದ ಪೊಲೀಸರು : ಖದೀಮರ ಪತ್ತೆಗಾಗಿ ಶೋಧ
ಗಡಿ ಮರಾಠಿ ಶಾಲೆಗಳಲ್ಲಿ ಕನ್ನಡ ಕಹಳೆ: 7 ಕನ್ನಡ ಪ್ರಾಥಮಿಕ, 2 ಪ್ರೌಡ ಶಾಲೆಗಳಿಗೆ ರಾಜ್ಯ ಸರಕಾರ ಗ್ರಿನ್ ಸಿಗ್ನಲ್
ಅಂತರಾಜ್ಯ ಖದೀಮನ ಬಂಧನ : 45.56 ಲಕ್ಷ ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ ವಶಕ್ಕೆ
ಹಿಡಕಲ್ ಹಿನ್ನೀರಿನಲ್ಲಿ ಮುಳುಗಿದ್ದ ಹುನ್ನೂರು ವಿಠಲ ಮಂದಿರ ಜಲದಿಗ್ಭಂಧನದಿಂದ ಮುಕ್ತಿ 