ನಾಳೆಯಿಂದ ಜಗದ್ಗುರು ಸಿದ್ಧಾರೂಢರ ಪುರಾಣ ಪ್ರಾರಂಭ
ಲೋಕದರ್ಶನವರದಿ
ಮುಧೋಳ: ತಾಲೂಕಿನ ಮುಗಳಖೋಡ ಗ್ರಾಮದ ಶಿವಾನಂದ ಭಾರತಿ ಮಹಾಸ್ವಾಮಿಜಿಯವರ ಮಠದಲ್ಲಿ (ಮುಗಳಖೋಡ ಕ್ರಾಸ್) ಸಾದು ಚಕ್ರವತರ್ಿ ಡಾ|| ಶಿವಾನಂದ ಭಾರತಿ ಶ್ರೀಗಳ ಅಮೃತ ಶಿಲಾಮೂತರ್ಿ ಪ್ರಾಣ ಪ್ರತಿಷ್ಠಾಪನೆ ಹಾಗೂ ವಿವಿಧ ವಿಶಿಷ್ಟ ಕಾರ್ಯಕ್ರಮಗಳ ನಿಮಿತ್ಯ ಇದೇ ಜೂ.29 ರಿಂದ ಜುಲೈ 05 ಶುಕ್ರವಾರದ ವರೆಗೆ 7 ದಿನಗಳ ಕಾಲ ಅದ್ವೈತ ಸಾರ್ವಭೌಮ ಜಗದ್ಗುರು ಸಿದ್ಧಾರೂಢರ ಪುರಾಣವು ಪ್ರಾರಂಭಗೊಳ್ಳಲಿದೆ ಎಂದು ಶ್ರೀ ಮಠದ ಸಂಸ್ಥಾಪಕ ಪ.ಪು. ಶಂಕರಾನಂದ ಶ್ರೀಗಳು ಹೇಳಿದರು.
ಅವರು ಗ್ರಾಮದ ಪ್ರತಿ ಮನೆ ಮನೆಗೆ ತೆರಳಿ ಒಟ್ಟು 8 ದಿನ ನಡೆಯುವ ಉತ್ಸವದ ಮಾಹಿತಿಯ ಆಮಂತ್ರಣ ಪತ್ರಿಕೆಯನ್ನು ನೀಡಿ ಮಾತನಾಡುತ್ತಾಸ ಹಿಂದೇಂದು ಆಗದ ಅಪರೂಪದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ನಾಡಿನ ಖ್ಯಾತ ಪ್ರವಚನ ಪಟು ಹಡಗಿನಾಳದ ಮಲ್ಲೇಶ್ವರ ಶರಣರು ಪುರಾಣ ನಡೆಸಿಕೊಡಲಿದ್ದಾರೆ. ಗ್ರಾಮದ ಹಾಗೂ ಸೂತ್ತ-ಮುತ್ತಲಿನ ಭಕ್ತ ಸಂಮೋಹ ಈ ಪುರಾಣ ಕಾರ್ಯಕ್ರಮದಲ್ಲಿ ಪಾಲ್ಗೋಳ್ಳು ತಿಳಿಸಿದರು.ಈ ಸಂದರ್ಭದಲ್ಲಿ ಮಹಾಲಿಂಗಪ್ಪ ಕಲ್ಲೋಳ್ಳಿ, ಬಸಲಿಂಗಪ್ಪ ಹುಡೆದ, ಮಲ್ಲಪ್ಪ ಮುಚಂಡಿ, ಆನಂದ ಮಂಟೂರ, ಅಮಸಿದ್ಧ ಕೌಜಲಗಿ, ಪರಮಾನಂದ ಮಳಲಿ, ಯಲ್ಲವ್ವ ಡಂಗಿ, ಶಿವಾನಂದ ಸ್ವಾಮಿಗಳು ಮುಂತಾದವರು ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 