ಕನ್ನಡ ಭಾಷೆಗೆ ಗೌರವ ನಿಡದವರು ನಾಡದ್ರೋಹಿಗಳು : ಮಹಾದೇವಪ್ಪ ಯಾದವಾಡ
ಬೆಳಗಾವಿ 16: ರಾಜ್ಯೋತ್ಸವ ದಿನದಂದು ಕರಾಳ ದಿನಾಚರಣೆ ಮಾಡುವುದು
ಸರಿಯಲ್ಲ, ಅದೇ ರೀತಿ ಕನ್ನಡ
ಭಾಷೆಯ ಪರವಾಗಿರದ ಜನಪ್ರತಿನಿಧಿಗಳು ಭಾಷೆಗೆ ಮಾಡುತ್ತಿರುವ ದ್ರೋಹ ಎಂದು ರಾಮದುರ್ಗ ಶಾಸಕ
ಮಹಾದೇವಪ್ಪ ಯಾದವಾಡ ಆಕ್ರೋಶ ವ್ಯಕ್ತಪಡಿಸಿದರು.
ಮಂಗಳವಾರ
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತನಾಡಿದ ಶಾಸಕರು ಪ್ರತಿ ವರ್ಷದಂತೆ ರಾಜ್ಯೋತ್ಸವ ಹಬ್ಬ ನಡೆಯಲಿದ್ದು ಎಂಇಎಸ್
ಕರಾಳ ದಿನಾಚರಣೆ ಮಾಡುವುದು ಸರಿಯಲ್ಲ ಎಂದರು.
ಈ
ಸಂದರ್ಭದಲ್ಲಿ ರಾಮದುರ್ಗ ನ್ಯಾಯಾಲಯಕ್ಕೆ ನೂತನ ಕಟ್ಟಡದ ಸಲುವಾಗಿ
ನಿವೇಶನ ಮಂಜೂರು ಮಾಡುವ ಕುರಿತು
ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ
ರಾಮದುರ್ಗ
ತಾಲೂಕಿನಲ್ಲಿರುವ ನ್ಯಾಯಾಲಯದ ಕಟ್ಟಡ 150 ವರ್ಷಗಳಷ್ಟು ಹಳೆದಾದಿದ್ದು ಕಿರಿಯ ಹಾಗೂ ಹಿರಿಯ ದಿವಾನಿ
ನ್ಯಾಯಾಧೀಶರ ನ್ಯಾಯಾಲಯ ಒಂದರಲ್ಲಿ ಇರುವುದರಿಂದಾಗಿ ಹಹಳಷ್ಟು ತೊಂದರೆಯಾಗುತ್ತಿದೆ ಹಾಗಾಗಿ ಶೀಘ್ರದಲ್ಲಿ
ಹೊಸ ಕಟ್ಟಡ ನಿಮರ್ಿಸಬೇಕು ಎಂದು ರಾಮದುರ್ಗ ತಾಲೂಕಿನ
ನ್ಯಾಯವಾದಿಗಳ ಸಂಘದ ವತಿಯಿಂದ ಶಾಸಕ
ಯಾದವಾಡ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ
ಸಲ್ಲಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 