ಹನುಮಾನ ಮಹಾದ್ವಾರದ ಪೂಜಾ ಸಮಾರಂಭ
ಲೋಕದರ್ಶನ ವರದಿ
ಘಟಪ್ರಭಾ 26: ಸಮೀಪದ ಧುಪದಾಳ ಗ್ರಾಮದಲ್ಲಿ ಹನುಮಾನ ಮಾಲಾಧಾರಿಗಳಿಂದ ಹನುಮಾನ ಮಹಾದ್ವಾರದ ಪೂಜಾ ಸಮಾರಂಭ ನೆರವೇರಿತು. ಕಾರ್ಯಕ್ರಮದಲ್ಲಿ ಮಾಲಾಧಾರಿಗಳಾದ ಉದಯಸ್ವಾಮಿ, ಗೋಪಾಲಸ್ವಾಮಿ, ವಿಠ್ಠಲ ಸ್ವಾಮಿ, ಭರತೇಶ ಸ್ವಾಮಿ, ಮಲ್ಲು ಸ್ವಾಮಿ, ಗ್ರಾಮದ ಹಿರಯರಾದ ಮಹೇಶ ಪಾಟೀಲ, ಲಗಮನ್ನಾ ನಾಗನ್ನವರ, ಹಣಮಂತ ಗಾಡಿವಡ್ಡರ, ಪರಶುರಾಮ ಗಾಡಿವಡ್ಡರ, ಶಿಡ್ಲೆಪ್ಪಾ ತೆಳಗೇರಿ, ಜಿನ್ನಪ್ಪಾ ಕಮತ, ಕಳ್ಳೋಳೆಪ್ಪಾ ಗಾಡಿವಡ್ಡರ, ಚಂದರ ಗಾಡಿವಡ್ಡರ, ಪ್ರದೀಪ ಕುಲಕರಣಿ ವಿನಯ ಜಾಧವ, ರಾಜಶೇಖರ ರಜಪೂತ, ಅಶೋಕ ಚಿಗತಮನವರ, ಹಣಮಂತ ವಗ್ಗನವರ, ಪುಟ್ಟು ದಪ್ಪಾದೋಳಿ, ವಿಠ್ಠಲ ಗಾಡಿವಡ್ಡರ, ಗಂಗಯ್ಯಾ ಸ್ವಾಮಿಗಳು ಇತರರು ಇದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 