ಹನುಮಾನ ಮಹಾದ್ವಾರದ ಪೂಜಾ ಸಮಾರಂಭ
ಲೋಕದರ್ಶನ ವರದಿ
ಘಟಪ್ರಭಾ 26: ಸಮೀಪದ ಧುಪದಾಳ ಗ್ರಾಮದಲ್ಲಿ ಹನುಮಾನ ಮಾಲಾಧಾರಿಗಳಿಂದ ಹನುಮಾನ ಮಹಾದ್ವಾರದ ಪೂಜಾ ಸಮಾರಂಭ ನೆರವೇರಿತು. ಕಾರ್ಯಕ್ರಮದಲ್ಲಿ ಮಾಲಾಧಾರಿಗಳಾದ ಉದಯಸ್ವಾಮಿ, ಗೋಪಾಲಸ್ವಾಮಿ, ವಿಠ್ಠಲ ಸ್ವಾಮಿ, ಭರತೇಶ ಸ್ವಾಮಿ, ಮಲ್ಲು ಸ್ವಾಮಿ, ಗ್ರಾಮದ ಹಿರಯರಾದ ಮಹೇಶ ಪಾಟೀಲ, ಲಗಮನ್ನಾ ನಾಗನ್ನವರ, ಹಣಮಂತ ಗಾಡಿವಡ್ಡರ, ಪರಶುರಾಮ ಗಾಡಿವಡ್ಡರ, ಶಿಡ್ಲೆಪ್ಪಾ ತೆಳಗೇರಿ, ಜಿನ್ನಪ್ಪಾ ಕಮತ, ಕಳ್ಳೋಳೆಪ್ಪಾ ಗಾಡಿವಡ್ಡರ, ಚಂದರ ಗಾಡಿವಡ್ಡರ, ಪ್ರದೀಪ ಕುಲಕರಣಿ ವಿನಯ ಜಾಧವ, ರಾಜಶೇಖರ ರಜಪೂತ, ಅಶೋಕ ಚಿಗತಮನವರ, ಹಣಮಂತ ವಗ್ಗನವರ, ಪುಟ್ಟು ದಪ್ಪಾದೋಳಿ, ವಿಠ್ಠಲ ಗಾಡಿವಡ್ಡರ, ಗಂಗಯ್ಯಾ ಸ್ವಾಮಿಗಳು ಇತರರು ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 