ಕ್ರಾಂತಿಮಹಿಳಾ ಮಂಡಳದ 13 ನೇ ವಾರ್ಷಿ ಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಸಂಸ್ಕೃತಿ ಬೆಳೆಸುವಲ್ಲಿ ಮಹಿಳೆಯ ಪಾತ್ರ ಮಹತ್ವದಾಗಿದೆ : ಜ್ಯೋತಿ ಬದಾಮಿ
ಬೆಳಗಾವಿ, 1: ನಮ್ಮ ನಾಡಿನ ಸಂಸ್ಕೃತೀಯನ್ನು ಉಳಿಸಿ ಬೆಳೆಸುವಲ್ಲಿ ಮಹಿಳಾ ಸಂಘಗಳು ಬಹು ಮುಖ್ಯ ಪಾತ್ರವಹಿಸುತ್ತಿವೆ. ಈ ನಿಟ್ಟಿನಲ್ಲಿ ಕ್ರಾಂತಿ ಮಹಿಳಾ ಮಂಡಳವು ಸಮಾಜದಲ್ಲಿ ವಿಶೇಷ ಛಾಪು ಮೂಡಿಸಿದೆ ಎಂದು ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಜ್ಯೋತಿ ಬದಾಮಿ ಹೇಳಿದರು.
ಸ್ಥಳೀಯ ಹಿಂದುವಾಡಿಯ ಗೋಮಟೇಶ ವಿದ್ಯಾಪೀಠ ಸಭಾಭನವದಲ್ಲಿ ಸೋಮವಾರ 01 ರಂದುಕ್ರಾಂತಿ ಮಹಿಳಾ ಮಂಡಳವತಿಯಿಂದ ಆಯೋಜಿಸಲಾಗಿದ್ದ, ಕ್ರಾಂತಿಮಹಿಳಾ ಮಂಡಳದ 13 ನೇ ವಾಷರ್ಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರ ಸಬಲೀಕರಣಕ್ಕಾಗಿ ಕಲಾಬಿಂಬ ಮುಂತಾಗಿ ಹತ್ತು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು. ಆರು, ವಿಧ್ಯಾಥರ್ಿನಿಯರನ್ನು ದತ್ತು ತೆಗೆದುಕೊಂಡು ಅವರ ಶೈಕ್ಷಣಿಕ ಖಚರ್ು ವೆಚ್ಚಗಳನ್ನು ಭರಿಸುತ್ತಿರುವದು ಶಾಘ್ಲನೀಯವೆಂದರು.
ಪರಿಸರ ದಿನಾಚರಣೆಯ ಹಿನ್ನೆಲೆಯಲ್ಲಿಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ದಿವ್ಯಚೇತನಾಂಗೆ ಬಸಮ್ಮಾ ಮಠದ ಇವಳು ಜನ್ಮತಃ ಅಂಧಳಾಗಿದ್ದರೂಸಹ ಅವಳ ಶೈಕ್ಷಣಿಕ ಹಾಗೂ ಸಾಂಸ್ಕೃತಿಕಪ್ರತಿಭೆಗಳನ್ನು ಗುರುತಿಸಿ ಸನ್ಮಾನಿಸಲಾಯಿತು.
ಐದು ಶಾಲಾ ವಿದ್ಯಾಥರ್ಿನಿಯರ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಪ್ರತಿಭಾ ಪುರಸ್ಕಾರಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು.
ಸವರ್ಾನುಮತದಿಂದ ಆಯ್ಕೆ ಯಾದ ಕಾರ್ಯಕಾರಿ ಮಂಡಳಿಯ ನೂತನ ಸದಸ್ಯರಿಗೆಅಧಿಕಾರ ಹಸ್ತಾಂತರ ಮಾಡಲಾಯಿತು.
ಈಕಾರ್ಯಕ್ರಮದ ಪಾರ್ಥನಾ ಗೀತೆಯನ್ನು ರತ್ನಶ್ರೀ ಗುಡೇರ, ಹೇಮಾ ಬರಬರಿ, ಗೀತಾಎಮ್ಮಿ, ಮಮತಾಅಂಟಿನ, ಶೋಭಾ ಕಾಡನ್ನವರವರ ಹಾಡಿದರು.
ಈ ಸಂದರ್ಭದಲ್ಲಿ ರಾಜಶ್ರೀ ಕಾಗವಾಡ ಸ್ವಾಗತಿಸಿದರು. ಶೋಭಾ ಅರಬಳ್ಳಿ ಮತ್ತು ರೇಣುಕಾ ಕಾಂಬಳೆ ಅಥಿತಿಗಳನ್ನು ಪರಿಚಯಿಸಿದರು. ಕಾರ್ಯದಶರ್ಿ ತ್ರಿಶಲಾಪಾಯಪ್ಪನ್ನವರ ವಾಷರ್ಿಕ ವರದಿಯನ್ನು ಪ್ರಸ್ತುತಪಡಿಸಿದರು. ಲೆಕ್ಕಪತ್ರವನ್ನು ದರ್ಶನಾ ನಿಲಜಗಿ ವಿವರಿಸಿದರು. ಪುಷ್ಪಾ ನಿಲಜಗಿ ನಿರೂಪಿಸಿದರು. ಆಶಾ ನಿಲಜಗಿ
ವಂದಿಸಿದರು.
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ
ನೀಟ್: ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ, ಮೃತ ವಿದ್ಯಾರ್ಥಿಗಳ ಆತ್ಮಕ್ಕೆ ಶಾಂತಿ ಕೋರಿ ಕ್ಯಾಂಡಲ್ ಪ್ರತಿಭಟನೆ
1991ರ ಆರ್ಥಿಕ ಸುಧಾರಣೆಗಳನ್ನು ಶ್ಲಾಘಿಸಿದ ಖರ್ಗೆ; ಸಮಗ್ರ ಅಭಿವೃದ್ಧಿಗೆ ಎರಡನೇ ಹಂತದ ಉದಾರೀಕರಣಕ್ಕೆ ಕರೆ 