ವಿದ್ಯಾರ್ಥಿಗಳ ಜೀವನದ ಮೊದಲನೆ ಮೆಟ್ಟಿಲು ಎಸ್ ಎಸ್ ಎಲ್ ಸಿ ಪರಿಕ್ಷೇ ಯಶಸ್ವಿ ಪ್ರಾರಂಭ
The first step in a student's life is the SSLC examination, a successful start
ಯಮಕನಮರಡಿ 21: ಸ್ಥಳೀಯ ಯ ವಿ ಸಂಘದ ಶಾಲೆಯಲ್ಲಿ ಸ್ಥಾಪಿಸಲಾದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಕೇಂದ್ರಕ್ಕೆ ಯಮಕನಮರಡಿ ಪೋಲಿಸ ಠಾಣೇ ಪಿ ಎಸ್ ಐ ಶಿವಾನಂದ ಮಣ್ಣಿಕೇರಿರವರು ದಿ.21 ರಂದು ಮುಂಜಾನೆ ಖುದ್ದಾಗಿ ತಮ್ಮ ಸಿಬ್ಬಂದಿಗಳೊಂದಿಗೆ ಭೆಟ್ಟಿ ನಿಡಿ ಕೆಂದ್ರವನ್ನು ಪರಿಶಿಲಿಸಿ ಮಾತನಾಡುತ್ತಾ ಎಸ್ ಎಸ್ ಎಲ್ ಸಿ ಪರಿಕ್ಷೇಯು ಕೆಂದ್ರದಲ್ಲಿ ಶಿಸ್ತು ಬದ್ದವಾಗಿ ನಡೆದಿರುವುದನ್ನು ವಿಕ್ಷೀಸಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.
ಅದರಂತೆ ಸ್ಥಳೀಯ ಸಿ ಇ ಎಸ್ ಪ್ರೌಡಶಾಲೆ ಕೆಂದ್ರಕ್ಕೂ ಸಹಿತ ಬೇಟಿ ನಿಡಿ ಪರಿಶಿಲಿಸಿದರು ಈ ಸಲದ ಎಸ ಎಸ ಎಲ್ ಸಿ ಪರಿಕ್ಷೇಯಲ್ಲಿ ಶಾಲಾ ಸುತ್ತಮುತ್ತಲು ಯಾವುದೇ ತೆರನಾದ ಗಲಾಟೆ ವಗೈರೆ ಇಲ್ಲದೆ ಇರುವುದನ್ನು ಕಂಡು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು. ಅದರಂತೆ ಕ್ಷೇತ್ರ ಶಿಕ್ಷಣ ಅಧಿಕಾರಿಗಳಾದ ಶ್ರೀಮತಿ ಪ್ರಭಾವತಿ ಪಾಟೀಲ ರವರು ಮದ್ಯಾಹ್ನ 12 ಗಂಟೆಗೆ ಬೆಟಿ ನಿಡಿ ಯಮಕನಮರಡಿ ದಡ್ಡಿ ಬಸ್ಸಾಪುರ ಮುಂತಾದ ಗ್ರಾಮಗಳಲ್ಲಿ ಬೇಟಿ ನಿಡಿದರು. ಎಲ್ಲ ಕೇಂದ್ರಗಳಲ್ಲಿ ನಿರು ಮತ್ತು ತುರ್ತು ವೈದ್ಯಕೀಯ ಸಿಬ್ಬಂದಿಯನ್ನು ಆಯೋಜಿಸಲಾಗಿತ್ತು.
ಬೆಳಗಾವಿಯಲ್ಲಿ ಶಿವಾನಂದ ನೀಲಣ್ಣನವರಗೆ ಅಧಿಕಾರಿಗಳ ಶಾಕ್ : ಶಿವಂ ಅಸೋಸಿಯೇಟ್ ಕಚೇರಿಗಳ ಮೇಲೆ ದಾಳಿ
24 ಗಂಟೆಯಲ್ಲಿ ಕಾರು ಕಳ್ಳತನ ಪ್ರಕರಣ ಭೇಧಿಸಿದ ಪೊಲೀಸರು : ಖದೀಮರ ಪತ್ತೆಗಾಗಿ ಶೋಧ
ಗಡಿ ಮರಾಠಿ ಶಾಲೆಗಳಲ್ಲಿ ಕನ್ನಡ ಕಹಳೆ: 7 ಕನ್ನಡ ಪ್ರಾಥಮಿಕ, 2 ಪ್ರೌಡ ಶಾಲೆಗಳಿಗೆ ರಾಜ್ಯ ಸರಕಾರ ಗ್ರಿನ್ ಸಿಗ್ನಲ್
ಅಂತರಾಜ್ಯ ಖದೀಮನ ಬಂಧನ : 45.56 ಲಕ್ಷ ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ ವಶಕ್ಕೆ
ಹಿಡಕಲ್ ಹಿನ್ನೀರಿನಲ್ಲಿ ಮುಳುಗಿದ್ದ ಹುನ್ನೂರು ವಿಠಲ ಮಂದಿರ ಜಲದಿಗ್ಭಂಧನದಿಂದ ಮುಕ್ತಿ
2027ರ ಮೇ. 4ರಿಂದ ಸಂಕೇಶ್ವರ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವ ಪ್ರಾರಂಭ 