ಅರಣ್ಯ ಅತಿಕ್ರಮಣ ಮಾಡುತ್ತಿದ್ದ ಆರೋಪಿ ಬಂಧನ
ಲೋಕದರ್ಶನ
ವರದಿ
ಬೆಳಗಾವಿ:
ಅರಣ್ಯ ಅತಿಕ್ರಮಣ ಮಾಡುತ್ತಿದ್ದ ಆರೋಪಿತನನ್ನು ನೇಸರಗಿ ವಲಯ ಅರಣ್ಯಾಧಿಕಾರಿಗಳು ವಶಕ್ಕೆ
ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಚಂದೂರ
ಗ್ರಾಮದ ನಿಂಗಪ್ಪ ಬಸವಣ್ಣಿ ಪೆಂಡಾರಿ ಎನ್ನುವಾತ ಚಂದೂರು ಮೀಸಲು ಅರಣ್ಯದಲ್ಲಿ ಅತಿಕ್ರಮಣ ನಡೆಸಿದನ್ನು ಪತ್ತೆ ಹಚ್ಚಿ ವಶಕ್ಕೆ ಪಡೆಯಲಾಗಿದೆ.
ಆರ್ಎಪ್ಓ ಪ್ರಭಾಕರ ಸಂಗಮೇಶ, ಡಿಆಎಪ್ಓ ಪಿ. ಎಸ್. ಕರೆಗಾರ,
ಆರ್. ವಿ. ಹೊಸಮನಿ, ಬಿ.
ಜಿ. ಚಂದೂರ, ಆರ್. ವೈ. ರೇಮಾಣಿ,
ಬಿ. ಜಿ. ತುಮ್ಮರಗುದ್ದಿ, ಆರ್.
ಎಂ. ರಾಮಚನ್ನವರ, ಬಿ. ಜಿ. ಸುಳೇಭಾವಿ
ಕಾಯರ್ಾಚರಣೆ ನಡೆಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 