ಅರೋಪಿಗಳನ್ನು ಶೀಘ್ರ ಜೈಲಿಗೆ ಹಟ್ಟುವೆ - ಪಿ.ಎಸ್.ಐ, ಹೆಚ್. ನಾಗಭೂಷಣ
The accused will be sent to jail soon - PSI, H. Nagabhushan
ಅರೋಪಿಗಳನ್ನು ಶೀಘ್ರ ಜೈಲಿಗೆ ಹಟ್ಟುವೆ - ಪಿ.ಎಸ್.ಐ, ಹೆಚ್. ನಾಗಭೂಷಣ
ಬಳ್ಳಾರಿ 17 : ರಂದು ತಾಲೂಕಿನ ಪರಮದೇವನ ಹಳ್ಳಿ ಪೋಲಿಸ್ ಠಾಣೆಯಲ್ಲಿ ನಿನ್ನೆ ಬಾನುವಾರ ಸಂಜೆ ನೊಂದವರ ದಿನಾಚರಣೆಯನ್ನು ಆಚರಿಸಲಾಯಿತು.ದಾಖಲಾದ ಪ್ರಕರಣಗಳನ್ನು ಕುರಿತು ನೊಂದವರು ಸಮಸ್ಯೆ ಬಗೆಹರಿಯದೆ ಇದ್ದವರನ್ನು ಠಾಣೆಗೆ ಕಾರ್ಯಕ್ರಮಕ್ಕೆ ಕರೆಸಿ.ಧೈರ್ಯ ತುಂಬಾಲಾಯಿತು.ಕಾರ್ಯಕ್ರಮದಲ್ಲಿ ಜನರ ಅಳನ್ನು ತಿಳಿಯಲು ಪರಮದೇವನಹಳ್ಳಿ ಠಾಣೆಯ ಅರಕ್ಷಕ ಉಪ ನೀರಿಕ್ಷಕ ಹೆಚ್. ನಾಗಭೂಷಣ ಎಲ್ಲರನ್ನು ಸ್ವಾಗತಿಸಿ ಮಾತನಾಡುತ್ತ.ನಿಮ್ಮ ಸಮಸ್ಯೆಗಳಿಂದ ಎಂದು ನೊವನ್ನುಣ್ಣ ಬೇಡಿ ನಿಮ್ಮ ಬೆನ್ನ ಹಿಂದೆ ಪೋಲಿಸ್ ಪಡೆಯಿದೆ ನಿಮಗೆ ಯಾರಿಂದ ಅದರೂ ಕಿರುಕೂಳ ಅದರೆ ನಮಗೆ ತಿಳಿಸಿ. ಬಗೆಹರೆಯದ ನಿಮ್ಮ ಸಮಸ್ಯೆಯನ್ನು ಶಿಘ್ರ ಬಗೆಹರಿಸಿ ಅರೋಪಿಗಳನ್ನು ಜೈಲಿಗೆ ಕಳುಹಿಸಿ ಶಿಕ್ಷೇ ಕೊಡಸುವ ಕೆಲಸ ಮಾಡುವೆ ಎಂದರು. ಪ್ರಕರಣಗಳಿಂದ ನೊಂದವರಾರದ ಪ್ರಭಕರ ರೆಡ್ಡಿ, ಅನಂತ ಲಕ್ಮಿ, ನಾಗರಾಜ್ , ರಾಮಂಜಿನೇಯ ರೂಪನಗುಡಿ ಅವರು ತಮ್ಮ ಅಳನ್ನು ತೊಡಿಕೊಂಡರು.ಈ ಸಂದರ್ಭದಲ್ಲಿ ಠಾಣಾ ಸಿಬ್ಬಂದಿಗಳಾದ ಹೆಚ್.ಸಿ. ಹನುಮೇಶ್ , ಹೆಚ್ ಸಿ. ಕುಮಾರ ಸ್ವಾಮಿ, ಪಿ.ಸಿ ಪ್ರಭಕರ ರೆಡ್ಡಿ, ಪಿ.ಸಿ. ಗಾದಿಲಿಂಗಪ್ಪ, ಮಹಿಳಾ ಪಿ.ಸಿ ಮುತ್ತಮ್ಮ ಇತರರು ಉಪಸ್ಥಿತರಿದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 