ಕಲೋತ್ಸವದಲ್ಲಿ ಕಾರಂಜಿಯಾದ ಪ್ರತಿಭೆಗಳು
ಲೋಕದರ್ಶನವರದಿ
ಮಹಾಲಿಂಗಪುರ೨೫: ಸಮೀಪದ ರನ್ನಬೆಳಗಲಿ ಸರಹದ್ದಿನ ಪಾಂಡುರಂಗ ಶಾಲೆಯಲ್ಲಿ ಇತ್ತೀಚೆಗೆ ನಡೆದ ಕ್ಲಸ್ಟರ್ ಮಟ್ಟದ ಕಲೊತ್ಸವ ಮತ್ತು ಪ್ರತಿಭಾ ಕಾರಂಜಿಯಲ್ಲಿ ಢಪಳಾಪೂರ ವಿದ್ಯಾ ವಿಹಾರ ಶಾಲೆಯ ಮಕ್ಕಳು ಉತ್ತಮ ಸಾಧನೆ ಮಾಡಿದ್ದಾರೆ.
ವೈಯಕ್ತಿಕ ಸ್ಪಧರ್ೆಯಲ್ಲಿ 10 ಪದಕ, ತಂಡದ ಭ್ರಾತೃತ್ವದಲ್ಲಿ 2 ಪದಕ ಪಡೆದು, ವೈಯಕ್ತಿಕ ವಿಭಾಗದಲ್ಲಿ 7 ವಿದ್ಯಾಥರ್ಿಗಳು ತಾಲೂಕಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಇಂಗ್ಲೀಷ್ ಕಂಠಪಾಠದಲ್ಲಿ ಪ್ರಣವಿ ಜೋಶಿ ಪ್ರಥಮ, ಶ್ವೇತಾ ಗಣಿ ದ್ವಿತೀಯ, ಲಘು ಸಂಗೀತದಲ್ಲಿ ಸಹನಾ ಮಠಪತಿ ಪ್ರಥಮ, ವಿಜಯ ಕೋಲಕಾರ ದ್ವಿತೀಯ, ಭಕ್ತಿಗೀತೆಯಲ್ಲಿ ಸುಜಯ್ ಚಮಕೇರಿ, ವಿಜಯ ಕೋಲಕಾರ ಪ್ರಥಮ, ಚಿತ್ರಕಲೆಯಲ್ಲಿ ಸುಜಯ ಚಮಕೇರಿ, ಷವರ್ೇಶ ಚಮಕೇರಿ ಪ್ರಥಮ, ಕನ್ನಡ ಕಂಠಪಾಠದಲ್ಲಿ ಅಶ್ವಿನಿ ಕಲ್ಯಾಣಿ ಪ್ರಥಮ,್ರಭಿನಯ ಗೀತೆಯಲ್ಲಿ ತನ್ವಿ ಸೋರಗಾಂವಿ ತೃತೀಯ ಸ್ಥಾನ ಪಡೆದಿದ್ದಾರೆ. ಪ್ರತಿಭಾಗಳಿಗೆ ಶಾಲೆಯ ಕಾರ್ಯದಶರ್ಿ ವಿವೇಕ ಢಪಳಾಪೂರ ಅಭಿನಂದಿಸಿದ್ದಾರೆ
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 