ಲೋಕದರ್ಶನವರದಿ
ಮಹಾಲಿಂಗಪುರ೨೫: ಸಮೀಪದ ರನ್ನಬೆಳಗಲಿ ಸರಹದ್ದಿನ ಪಾಂಡುರಂಗ ಶಾಲೆಯಲ್ಲಿ ಇತ್ತೀಚೆಗೆ ನಡೆದ ಕ್ಲಸ್ಟರ್ ಮಟ್ಟದ ಕಲೊತ್ಸವ ಮತ್ತು ಪ್ರತಿಭಾ ಕಾರಂಜಿಯಲ್ಲಿ ಢಪಳಾಪೂರ ವಿದ್ಯಾ ವಿಹಾರ ಶಾಲೆಯ ಮಕ್ಕಳು ಉತ್ತಮ ಸಾಧನೆ ಮಾಡಿದ್ದಾರೆ.
ವೈಯಕ್ತಿಕ ಸ್ಪಧರ್ೆಯಲ್ಲಿ 10 ಪದಕ, ತಂಡದ ಭ್ರಾತೃತ್ವದಲ್ಲಿ 2 ಪದಕ ಪಡೆದು, ವೈಯಕ್ತಿಕ ವಿಭಾಗದಲ್ಲಿ 7 ವಿದ್ಯಾಥರ್ಿಗಳು ತಾಲೂಕಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಇಂಗ್ಲೀಷ್ ಕಂಠಪಾಠದಲ್ಲಿ ಪ್ರಣವಿ ಜೋಶಿ ಪ್ರಥಮ, ಶ್ವೇತಾ ಗಣಿ ದ್ವಿತೀಯ, ಲಘು ಸಂಗೀತದಲ್ಲಿ ಸಹನಾ ಮಠಪತಿ ಪ್ರಥಮ, ವಿಜಯ ಕೋಲಕಾರ ದ್ವಿತೀಯ, ಭಕ್ತಿಗೀತೆಯಲ್ಲಿ ಸುಜಯ್ ಚಮಕೇರಿ, ವಿಜಯ ಕೋಲಕಾರ ಪ್ರಥಮ, ಚಿತ್ರಕಲೆಯಲ್ಲಿ ಸುಜಯ ಚಮಕೇರಿ, ಷವರ್ೇಶ ಚಮಕೇರಿ ಪ್ರಥಮ, ಕನ್ನಡ ಕಂಠಪಾಠದಲ್ಲಿ ಅಶ್ವಿನಿ ಕಲ್ಯಾಣಿ ಪ್ರಥಮ,್ರಭಿನಯ ಗೀತೆಯಲ್ಲಿ ತನ್ವಿ ಸೋರಗಾಂವಿ ತೃತೀಯ ಸ್ಥಾನ ಪಡೆದಿದ್ದಾರೆ. ಪ್ರತಿಭಾಗಳಿಗೆ ಶಾಲೆಯ ಕಾರ್ಯದಶರ್ಿ ವಿವೇಕ ಢಪಳಾಪೂರ ಅಭಿನಂದಿಸಿದ್ದಾರೆ