ತಾಂಬಾ: ಗ್ರಾಮದ ಕೀರ್ತಿಗೆ ಪಾತ್ರರಾದ ಮಂಜುನಾಥ
ಲೋಕದರ್ಶನ ವರದಿ
ತಾಂಬಾ 21: ದುಡ್ಡೆ ದೋಡ್ಡಪ್ಪ ವಿದ್ಯೇಯೆ ಅದರಪ್ಪ ಎಂಬುದನ್ನು ಸಾಬಿತುಪಡಿಸಿದ ಗಂಗಾಮತ ಸಮಾಜದ ಬಡ ವಿದ್ಯಾಥರ್ಿ ಮಂಜುನಾಥ ತಳವಾರ ಎಂದು ಎಸ್.ವ್ಹಿವ್ಹಿಸಂಘದ ಚೇರಮನ್ ಜೆ.ಎಸ್.ಹತ್ತಳ್ಳಿ ಹೇಳಿದರು.
ಗ್ರಾಮದಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಸನ್ಮಾನಿಸಿ ಮಾತನಾಡಿ ಶಿಕ್ಷಣದಲ್ಲಿ ಬಡವರು ಶ್ರೀಮಂತರು ಮೇಲು ಕೀಳು ಎಂಬ ಭಾವನೆ ಇಲ್ಲಾ, ಅದಕ್ಕಾಗಿ ಬಡತನದಲ್ಲಿ ಬೆಳೆದ ವಿದ್ಯಾರ್ಥಿ ಮಂಜುನಾಥ ಶಿವಾನಂದ ತಳವಾರ ಶೇ.99ರಷ್ಟು ಅಂಕ ಪಡೆದು ಗ್ರಾಮದ ಕೀರ್ತಿ ಹೇಚ್ಚಿಸಿದ್ದಾರೆ ಅದರಂತೆ ಸೈನಿಕ ಸ್ಕೋಲ್ನಲ್ಲಿ ವಿದ್ಯೆಯನ್ನು ಪಡೆದು ಶಿವರಾಮ ಮಣಗಿರಿ ಐಎಎಸ್ ಪಾಸಾಗಿರುವದು ಶ್ಲಾಘನಿಯ ಎಂದರು.
ಮಾಜಿ ತಾಪಂ ಸದಸ್ಯ ಎಸ್.ಎಸ್.ಕಲ್ಲೂರ ಮಾಜಿ ಗ್ರಾಪಂ ಅಧ್ಯಕ್ಷ ಎಮ್.ಡಿ.ಬಡದಾಳ, ಗುರುಸಂಗಪ್ಪ ಬಾಗಲಕೋಟ, ಎಮ್.ಡಿ.ಬೈರಾಮಡಗಿ, ರೇವಪ್ಪಾ ದೇವಪ್ಪಾ ತದ್ದೆವಾಡಿ, ಲಕ್ಷ್ಮಣ ಹಿರೇಕುರಬರ, ಹಣಮಂತ ಕಾಳೆ, ಸಂಜಿವ ಗೋರನಾಳ, ರಾಕೇಶ ಕಿನಗಿ, ಸೇರಿದಂತೆ ಮತ್ತಿತರರು ಇದ್ದರು.
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್
ದ್ವಿಚಕ್ರವಾಹನ ಕಳ್ಳರ ಬಂಧನ : 6.10 ಲಕ್ಷ ಮೌಲ್ಯದ 14 ವಾಹನಗಳ ವಶಕ್ಕೆ ಎಸ್ ಪಿ ರಾಮರಾಜನ್
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ 