ತಾಂಬಾ: ಮೂಗಿಗೆ ತುಪ್ಪ ಸವರಿದಂತಾಗುತ್ತಿರುವ ರಸ್ತೆ ಕಾಮಗಾರಿ
ತಾಂಬಾ 05: ಪತ್ರಿಕೆಯಲ್ಲಿ ಇಂಡಿ ದೇವರಹಿಪ್ಪರಗಿ ರಸ್ತೆ ಹದಗೆಟ್ಟು ಹೋಗಿದೆ ಇತ್ತ ಹೋರಳಿ ನೋಡಿ ಎಂಬ ತೆಲೆಬರಹದ ಕಾಟಾಚಾರಕ್ಕಾಗಿ ದುರಸ್ತಿ ಕಾರ್ಯ ಕೈಗೊಂಡಿರುವದರಿಂದ ಗ್ರಾಮಸ್ಥರು ದುರಸ್ಥಿ ಕೈಗೊಂಡಿರುವ ಕಾಮಗಾರಿ ಬಿಟ್ಟು ಹೊಸ ರಸ್ತೆಯನೇ ಮಾಡಬೇಕಾಗಿತ್ತು, ಇಂಡಿ ವಿಭಾಗದಲ್ಲಿ ಬರುವ ಪಿಡಬ್ಲ್ಯೂಡಿ ಕಛೇರಿಗೆ ಸಂಬಂಧಪಟ್ಟ ರಸ್ತೆಗಳು ನವಿಕರಣ ಮಾಡಬೇಕಾದ ಅಧಿಕಾರಿಗಳು ಮೂಗಿಗೆ ತುಪ್ಪದ ವಾಸನೆ ತೋರಿಸುವ ಹಾಗೆ ಕೇವಲ ರಸ್ತೆಗಳು ದುರಸ್ಥಿ ಮಾಡುತ್ತಿದ್ದಾರೆ ಎಂದು ಹಾಜಿ. ಧಡೇದ, ಮಾಸಿಮ. ಮಂಗಳಬೇಡೆ ಕರವೇ ಗ್ರಾಮ ಘಟಕದ ಅಧ್ಯಕ್ಷರು ಶ್ರೀಶೈಲ್, ಸಂತೋಷ ಆಗ್ರಹೀಸಿದ್ದಾರೆ.
ರಸ್ತೆ ದುರಸ್ಥಿ ಕಾಮಗಾರಿ ಬಿಟ್ಟು ಹಾದಿನೇ ಹೊಸದಾಗಿ ಮಾಡಬೇಕು, ರಾತ್ರಿ ಆದರೆ ಸಾಕು ಲೈಟ್ ಫೋಕಸ್ದಲ್ಲಿ ಸೈಕಲ್ ಮೋಟರ್ ಅವರಿಗತ್ತು ರೋಡಯಾವದೂ ಗುಂಡಿಯಾವದೂ, ಮುಂದಿನದು ಏನು ಕಾಣಲ್ಲ ನೋಡರಿ, ಸಂಬಂಧಪಟ್ಟ ಶಾಸಕರು ಮತ್ತು ಅಧಿಕಾರಿಗಳು ರಸ್ತೆ ದುರಸ್ಥಿ ಬಿಟ್ಟು ಹೊಸ ರಸ್ತೆನೇ ಮಾಡಬೇಕೆಂದು ಯಲ್ಲಪ್ಪ. ಸಾಗನೂರ ಗೊರನಾಳ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 