ಸುನೀಲ ಮೋರೆ, ರಾಜು ಕಾಳೆ ಆಯ್ಕೆ

ಸುನೀಲ ಮೋರೆ, ರಾಜು ಕಾಳೆ ಆಯ್ಕೆ Sunil More, Raju Kale selected

ಧಾರವಾಡ 15: ಧಾರವಾಡದ ಮರಾಠಾ ವಿದ್ಯಾ ಪ್ರಸಾರಕ ಮಂಡಳಿಯ ನೂತನ ಕಾರ್ಯಧ್ಯಕ್ಷರಾಗಿ ಸುನೀಲ ಪರಶುರಾಮ ಮೋರೆ ಹಾಗೂ ಸಹ ಕಾರ್ಯದರ್ಶಿಯಾಗಿ ರಾಜು ಜ್ಯೋತಿಬಾ ಕಾಳೆ ಆಯ್ಕೆಯಾಗಿದ್ದಾರೆ ಎಂದು ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ರಾಜು ಬಿರಜೆನವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.