ರಾಜ್ಯ ಮಟ್ಟದ ಜೈನ ಶಿಕ್ಷಕರ ಸಮಾವೇಶ

ರಾಜ್ಯ ಮಟ್ಟದ ಜೈನ ಶಿಕ್ಷಕರ ಸಮಾವೇಶ State level Jain teachers' conference

ರಾಯಬಾಗ 24: ತಾಲೂಕಿನ  ನಸಲಾಪೂರ ಗ್ರಾಮದಲ್ಲಿ ಪ.ಪೂ ವಾರಾಚಾರ 108 ಡಾ. ಶ್ರೀ. ಸಿದ್ಧಸೇನ ಮುನಿ ಮಹಾರಾಜರ ಪಾವನ ಚಾತುರ್ಮಾಸದ ಅಂಗವಾಗಿ ಜುಲೈ 27 ರಂದು ಮದ್ಯಾಹ್ನ 12 ಗಂಟೆಗೆ ಬಿ.ಎಸ್ ಕಾಂತೆ ಹೈಸ್ಕೂಲ ಸಭಾ ಭವನದಲ್ಲಿ ರಾಜ್ಯ ಮಟ್ಟದ ಜೈನ ಶಿಕ್ಷಕರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. 

ಜೈನ ಸಮಾಜದ ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮುನಿ ಮಹಾರಾಜರ ಆಶೀರ್ವಾದ ಪಡೆಯಬೇಕು ಎಂದು ಕಮೀಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.