ರಾಜ್ಯ ಕರಾಟೆ ಪಂದ್ಯಾವಳಿ: ನಗರಕ್ಕೆ 4 ಚಿನ್ನದ ಪದಕ
ಲೋಕದರ್ಶನವರದಿ
ರಾಣೆಬೆನ್ನೂರು: ದಕ್ಷಿಣ ಕನ್ನಡದ ಮೂಡಬಿದರೆಯ ಭ್ರಹ್ಮಶ್ರೀಗುರುನಾರಾಯಣ ಸಮುದಾಯ ಭವನದಲ್ಲಿ ಕಳೆದ 13ರಿಂದ 15ರವರೆಗೆ ಮೂರುದಿವಸಗಳ ಕಾಲ ಕನರ್ಾಟಕ ಕರಾಟೆ ಡೋ ಸ್ಪೋಟ್ಸ್ ಅಸೋಸೀಯೇಷನ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕರಾಟೆ ಡೋ ಸ್ಪೋಟರ್್ ಅಸೋಸಿಯೇಷನ್ಸಂಯುಕ್ತವಾಗಿ 2019ನೇ ಸಾಲಿನ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿ ಆಯೋಜಿಸಿತ್ತು. ಅತ್ಯಂತ ಸ್ಪಧರ್ಾತ್ಮಕವಾಗಿ ನಡೆದ ಕರಾಟೆ ಪಂದ್ಯಾವಳಿಯಲ್ಲಿ ರಾಣೆಬೆನ್ನೂರು ನಗರದ ವಿಜಯ ಅಗಡಿ ಮಾರ್ಷಲ್ ಆಟ್ಸರ್್ ಅಕಾಡೆಮಿ ವಿದ್ಯಾಥರ್ಿಗಳು ಪಾಲ್ಗೊಂಡು ಎಂದಿನಂತೆ ತಮ್ಮ ಸಾಧನೆ ಮೆರೆದು ಈ ಭಾರಿಯು ಬಾಲಕ, ಬಾಲಕಿಯರ ಸಬ್ ಜ್ಯೂನಿಯರ್, ಜ್ಯೂನಿಯರ್ ಹಾಗೂ ಸೀನಿಯರ್ ವಿಭಾಗದ ಕಟಾ ಮತ್ತು ಕುಮಿಟೆ ವಿಭಾಗದಲ್ಲಿ 4ಚಿನ್ನ, 1 ಕಂಚಿನ ಪದಕ ಗಳಿಸಿ ಜಿಲ್ಲೆಗೆ ಕೀತರ್ಿ ತಂದಿದ್ದಾರೆ.
ಬಾಲಕರು: ಹರ್ಷ ಎಫ್.ಎಂ.( ಚಿನ್ನ),ರಕ್ಷಿತ್ ಡಿ. ಪಾಟೀಲ್(ಚಿನ್ನ), ಶರತ್ ಎಸ್.(ಕಂಚು) ಮತ್ತು ಬಾಲಕಿಯರು: ಚಂದನ ಜಿ. ನಾಯ್ಕ್(ಚಿನ್ನ) ಸಾಧನೆ ಮೆರೆದ ವಿದ್ಯಾಥರ್ಿಗಳಾಗಿದ್ದಾರೆ. ಸಂಸ್ಥೆಯ ಅಧ್ಯಕ್ಷ ಶಿಹಾನ್ ನಿತ್ಯಾನಂದ ಕೆಮ್ಮಣ್ಣು, ಕಾರ್ಯದಶರ್ಿಗಳಾದ ಕೀತರ್ಿ ಜಿ.ಕೆ., ಡಾ|| ಕರಾಟೆ ಎ.ಪಿ. ಶ್ರೀನಾಥ್, ವಸಂತ್ ಪೂವೈಯ್ಯ, ಡೋಮಿನಿಕ್ ಸೋವಿಯೋ, ಡಾನ್ ಬಾಸ್ಕೋ, ವಿಜಯ ಅಗಡಿ ಮೊದಲಾದವರು ಹಾಧರ್ಿಕವಾಗಿ ಅಭಿನಂದಿಸಿದ್ದಾರೆ.
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 