ಅಭಿಜ್ಞಾ ಸಂಗೀತ ಅಕಾಡೆಮಿ ಸಹಯೋಗದಲ್ಲಿ ಶೃತಿ ಸಂತತಿ ಕಾರ್ಯಕ್ರಮ
ಲೋಕದರ್ಶನ ವರದಿ
ಧಾರವಾಡ05: ಅಭಿಜ್ಞಾ ಸಂಗೀತ ಅಕಾಡೆಮಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ 'ಶೃತಿ ಸಂತತಿ' ಶಾಸ್ರ್ತೀಯ ಸಂಗೀತಸಂಜೆ ಎಂಬ ಕಾರ್ಯಕ್ರಮವನ್ನು ಆಲೂರು ವೆಂಕಟರಾವ ಸಭಾಭವನ ಧಾರವಾಡದಲ್ಲಿ ಆಯೋಜಿಸಲಾಗಿತು.
ಗಾಯನದಲ್ಲಿ ವಿಶಾಲ ಹೆಗಡೆಯವರು ರಾಗ ಪೂರಿಯಾಕಲ್ಯಾಣಿಯನ್ನು ಪ್ರಸ್ತುತ ಪಡಿಸಿದರು, ರಾಗ ದುಗರ್ಾ, ಬಸವಣ್ಣನವರ ವಚನ, ದಾಸವಾಣಿ ಪ್ರಸ್ತುತ ಪಡಿಸಿದರು ಇವರಿಗೆ ಶ್ರೀಧರ ಮಾಂಢ್ರೆಯುವರು ತಬಲಾ ಹಾಗೂ ಸತೀಶ ಹೆಗ್ಗಾರ ಸಂವಾದಿನಿ ಸಾಥ್ ನೀಡಿದರು.
ಸರಫರಾಜಕರವರು ಸಾರಂಗಿವಾದನದಲ್ಲಿ ರಾಗ ರಾಗೆಶ್ರೀ, ಖಮಾಜ ರಾಗಗಳನ್ನು ಪ್ರಸ್ತುತ ಪಡಿಸಿದರು. ಇವರಿಗೆ ಸುಮಿತ ನಾಯ್ಕರವರು ತಬಲಾ ಸಾಥ ನೀಡಿದರು.
ಈ ಕಾರ್ಯಕ್ರಮದಲ್ಲಿ ಆರತಿ ಪಾಟೀಲ, ಡಾ.ಶಕ್ತಿ ಪಾಟೀಲ, ಭಾಗೀರಥಿ ಕಲಕಾಂಬಕರ, ಪಂ. ಶ್ರೀಪಾದ ಹೆಗಡೆ, ನಾಗವೇಣಿ ಹೆಗಡೆ, ಉಸ್ತಾದ ಫಯಾಜಖಾನ ಉಪಸ್ಥಿತರಿದ್ದರು, ಡಾ.ಸುಜಾತಾ ಕೊಂಬಳಿ ಕಾರ್ಯಕ್ರಮ ನಿರೂಪಿಸಿದರು, ಪಂ ರಘುನಾಥ ನಾಕೋಡ, ರೇಣುಕಾ ನಾಕೋಡ, ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಶ್ರೀರಮಂಜಾನ ದಗರ್ಾ,
ಪಂ. ಬಿ.ಎಸ.ಮಠ, ಪಂ.ಸೋಮನಾಥ ಮರಡೂರ, ಕೆ.ಬಿ.ನಾವಲಗಿಮಠ ಹಿರಿಯ ನ್ಯಾಯವಾದಿಗಳು ಉಪಸ್ಥಿತರಿದ್ದರು,
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 